Posts

ಭಾರತದ ತುತ್ತತುದಿಗಳು

ಭಾರತದ ತುತ್ತತುದಿಗಳು ಪೂರ್ವ. - ಅರುಣಾಚಲ ಪ್ರದೇಶ (ಲೋಹಿತ್ ಜಿಲ್ಲೆ) ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್) ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )  ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್)

ಬುಡಕಟ್ಟು - ವಾಸಿಸುವ ಪ್ರದೇಶ

ಬುಡಕಟ್ಟು - ವಾಸಿಸುವ ಪ್ರದೇಶ 1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ. 2. ಗೊಂಡ - ಮಧ್ಯಪ್ರದೇಶ 3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ 4. ಬಾಸಿ - ಮೆಘಾಲಯ, ಅಸ್ಸಾಂ 5. ಅಪಟಾನಿಸ್ - ಅರುಣಾಚಲ ಪ್ರದೇಶ 6. ಕಾಡರು - ಕೇರಳ 7. ಮುಂಡ - ಜಾರ್ಖಂಡ 8. ಸಿದ್ದಿ - ಉತ್ತರಕನ್ನಡ 9. ಕಿಲಾಕಿ - ಮಣಿಪುರ 10. ತೋಡ - ತಮಿಳುನಾಡು 11. ಚೆಂಚು - ಆಂಧ್ರಪ್ರದೇಶ 12. ಕೋಲ್ - ಮಧ್ಯಪ್ರದೇಶ 13. ಓರಾನ್ - ಬಿಹಾರ, ಓರಿಸ್ಸಾ 14. ಸೋಲಿಗ - ಚಾಮರಾಜನಗರ.(ಕರ್ನಾಟಕ) 

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು 1. ಜಾತ್ರಾ - ಪಶ್ಚಿಮ ಬಂಗಾಳ 2. ತಮಾಷಾ - ಮಹಾರಾಷ್ಟ್ರ 3. ಭವೈ - ಗುಜರಾತ್ 4. ನೌಟಂಕಿ - ಉತ್ತರಪ್ರದೇಶ 5. ಖಯಾಲ್ - ರಾಜಸ್ಥಾನ 6. ನಕ್ವಾಲ್ - ಪಂಜಾಬ್ 7. ಮಾಚ್ - ಮಧ್ಯಪ್ರದೇಶ 8. ಯಕ್ಷಗಾನ - ಕರ್ನಾಟಕ 9. ಕೂದಿಯಟ್ಟಂ - ಕೇರಳ 10. ರಾಸಲೀಲಾ - ಉತ್ತರಪ್ರದೇಶ 11. ರಾಮಲೀಲಾ - ಉತ್ತರಪ್ರದೇಶ 12. ಭಂಡ್ - ಪಂಜಾಬ್

ನೀತಿ ಸಂಹಿತೆ ಎಂದರೇನು ಗೊತ್ತಾ.

 ನೀತಿ ಸಂಹಿತೆ ಎಂದರೇನು ಗೊತ್ತಾ. ಏನಿದು ನೀತಿ ಸಂಹಿತೆ..? ಈ ಪ್ರಶ್ನೆಗೆ ಎಷ್ಟೋ ಮಂದಿಗೆ ಉತ್ತರ ಗೊತ್ತಿರುವುದಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. # ಜನ ಸಾಮಾನ್ಯರ ಹಣಕಾಸು ವ್ಯವಹಾರದಲ್ಲೂ ಚುನಾವಣೆ ಪರಿಣಾಮ ಬೀರುತ್ತದೆ. ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಚುನಾವಣಾಧಿಕಾರಿಗಳು ಯಾವ ಮುಲಾಜು ನೋಡದೆ ಕಾರ್ಯ ನಿರ್ವಹಿಸುತ್ತಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರಕಾರದಿಂದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ, ವಿನಾಯಿತಿ ಅಥವಾ ಭರವಸೆ ಘೋಷಣೆ ಮಾಡುವಂತಿಲ್ಲ. ಶಂಕುಸ್ಥಾಪನೆ ಮುಂತಾದವು ಮಾಡುವಂತಿಲ್ಲ. #  ಮತದಾರರ ಮೇಲೆ ಒಂದು ಪಕ್ಷದ ಮೇಲೆ ಒಲವು ಮೂಡುವಂಥ ಕಾರ್ಯದಲ್ಲಿ ತೊಡಗುವಂತಿಲ್ಲ. ಈ ಮಿತಿಗಳು ಹೊಸ ಯೋಜನೆ ಹಾಗೂ ಅದಾಗಲೇ ನಡೆಯುತ್ತಿರುವ ಯೋಜನೆಗಳಿಗೆ ಅನ್ವಯಿಸುತ್ತದೆ. ಆದರೆ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳನ್ನು ಜಾರಿ ಮಾಡಬಹುದು. ಇಂಥ ಯೋಜನೆಗಳಲ್ಲಿ ಅಧಿಕಾರಿಗಳು ಮಾತ್ರವೇ ಪಾಲ್ಗೊಳ್ಳಬಹುದು. ರಾಜಕಾರಣಿಗಳು ಭಾಗವಹಿಸುವಂತಿಲ್ಲ. #  ಪಕ್ಷದ ಅಭಿಮಾನಿಗಳು, ಕಾರ್ಯಕ್ರಮಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಆಗುವಂತೆ ಮಾಡುವಂತಿಲ...

ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು

                ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು 16 ಏಪ್ರಿಲ್ 1853 ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ 34 ಕಿ ಮೀ ಭಾರತೀಯ ರೈಲ್ವೆಯ ಮುಖ್ಯ ಕಚೇರಿ ನವದೆಹಲಿ ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಒಟ್ಟು ರೈಲ್ವೆ ವಿಭಾಗಗಳು 17 ರೈಲ್ವೆ ಸ್ಟಾಪ್ ಕಾಲೇಜ ಇರುವುದು ವಡೋದರಾ ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ ವಿವೇಕ ಎಕ್ಸಪ್ರೆಸ್ ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ. ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ ಪಾರಸಿಕ ರೈಲ್ವೆ ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು ಮುಗಲಸರಾಯ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ ನೆಹರು ಸೇತುವೆ. ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ ಲಖನೌ ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು ಕಲ್ಕತ್ತಾ ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ ಚಾಣಕ್ಯನಗರಿ ನವದೆಹಲಿ ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ ಗೋರಕಪುರ ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ ಜಾನ್ ಮಥಾಯಿ  ಭಾತರದ ಮೊದಲು ವಿದ...

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು  ಬೊಡೋ - ಅಸ್ಸಾಂ  ಸಂತಾಲ - ಪಶ್ಚಿಮ ಬಂಗಾಳ, ಬಿಹಾರ  ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ  ಜಂತಿಯಾ - ಮೇಘಾಲಯ  ಗ್ಯಾಲಂಗೋ - ಹಿಮಾಲಯ  ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ  ಕುಕಿ - ಮಣಿಪುರಿ  ಚಂಚು - ಒರಿಸ್ಸಾ  ಸೋಲಿಗ - ಕರ್ನಾಟಕ  ಅಪಟಮಿಸ್ - ಅರುಣಾಚಲ ಪ್ರದೇಶ  ಗಾರೋ - ಮೇಘಾಲಯ  ಫರ್'ವಾಲ್ - ಉತ್ತರ ಪ್ರದೇಶ  ಲೆಪ್ಚಾ - ಸಿಕ್ಕಿಂ  ಗೊಂಡ - ಮಧ್ಯಪ್ರದೇಶ, ಜಾರ್ಖಂಡ್  ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ  ಕೋಟಾ - ತಮಿಳುನಾಡು  ಜಾಟರು - ಅಂಡಮಾನ್ ನಿಕೋಬಾರ್  ಬಡಗಾಸ್ - ತಮಿಳುನಾಡು  ಉರಾಲಿ - ಕೇರಳ  ಮುಂಡಾ - ಜಾರ್ಖಂಡ್   ಮೀನಾ - ರಾಜಸ್ಥಾನ  ಕಾರ್ಬಿ - ಅಸ್ಸಾಂ  ಕುಮುವೋನ್ - ಉತ್ತರಪ್ರದೇಶ  ಅಂಗಾಮಿ - ನಾಗಾಲ್ಯಾಂಡ್  ಬಿರವೋರ್ - ಬಿಹಾರ  ವರಲಿ - ಮಹಾರಾಷ್ಟ್ರ  ಗಡ್ಡಿ - ಹಿಮಾಚಲ ಪ್ರದೇಶ  ಕಿನ್ನರ್ - ಹಿಮಾಚಲ ಪ್ರದೇಶ   ಬೋಟಿಯಾನ್ - ಉತ್ತರಾಖಂಡ್   ಸವರಾಸ್ - ಆಂಧ್ರಪ್ರದೇಶ 

ಕರ್ನಾಟಕದ ಒಂದು ಪಕ್ಷಿನೋಟ

            ಕರ್ನಾಟಕದ ಒಂದು ಪಕ್ಷಿನೋಟ  1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್) 2.ರಾಜ್ಯ ಪ್ರಾಣಿ – ಆನೆ. 3.ರಾಜ್ಯ ವೃಕ್ಷ – ಶ್ರೀಗಂಧ. 4.ರಾಜ್ಯಪುಷ್ಪ – ಕಮಲ 5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ) 6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ 7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ. 8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ 9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ) 10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್. 11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ. 12.ವಿಧಾನಸಭೆಯ ಸದಸ್ಯರ ಸಂಖ್ಯೆ – 225. 13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75 14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28 15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12