ಭಾರತದ ಸಂವಿಧಾನದ ಸಂಕ್ಷಿಪ್ತ ಮಾಹಿತಿ

ಭಾರತದ ಸಂವಿಧಾನದ ಸಂಕ್ಷಿಪ್ತ ಮಾಹಿತಿ
ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:-ಕ್ಯಾಬಿನೆಟ್ ಆಯೋಗ(1946)
ಸಂವಿಧಾನ ರಚನಾ ಸಭೆಯ ಮೊದಲ ಸಭೆ-ಡಿ. 9, 1946
ತಾತ್ಕಾಲಿಕ ಅಧ್ಯಕರು:-ಸಚ್ಚಿದಾನಂದ ಸಿನ್ಹಾ
ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ
ಕರಡು ಸಮಿತಿ ಅಧ್ಯಕ್ಷರು :-ಡಾ.ಬಿ.ರ್.ಅಂಬೇಡ್ಕರ್
ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು:-ಸರ್ದಾರ್ ವಲ್ಲಭಬಾಯಿ ಪಟೇಲ್
ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು:-ಜೆ.ಬಿ.ಕೃಪಲಾನಿ
ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು:
-11
ಸಂವಿಧಾನ ರಚೆನೆಯ ಅವಧಿ:- 2ವರ್ಷ 11 ತಿಂಗಳು 18 ದಿನ
ಸಂವಿಧಾನವು ಅಂಗಿಕಾರವಾದ ದಿನ:- ನವೆಂಬರ್ 26, 1949
ಸಂವಿಧಾನ ಜಾರಿಗೆ ಬಂದ ದಿನ :- ಜನವರಿ 26, 1950
ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು:-15 ಜನ
ವಿಷಯಗಳನ್ನು ಏರವಲು ತೆಗೆದುಕೊಂಡದ್ದು :
ಬ್ರಿಟನ್ ಸಂವಿಧಾನದಿಂದ :-ಸಂಸದೀಯ ಪದ್ಧತಿ;ಏಕಪೌರತ್;ದ್ವಿಸಧನ;ರಿಟ್ ಈ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದೆ
ಅಮೆರಿಕ ಸಂವಿಧಾನದಿಂದ:- ಮೂಲಭೂತ ಹಕ್ಕುಗಳು ತೆಗೆದುಕೊಂಡಿದೆ
ಆಸ್ಟ್ರೇಲಿಯಾ ಸಂವಿಧಾನದಿಂದ:- ಸಮವರ್ತಿ ಪಟ್ಟಿ ತೆಗೆದುಕೊಂಡಿದೆ
ಜರ್ಮನ್ ಸಂವಿಧಾನದಿಂದ:- ತುರ್ತುಪರಿಸ್ಥಿತಿ ತೆಗೆದುಕೊಂಡಿದೆ
ರಷ್ಯಾ ಸಂವಿಧಾನದಿಂದ: ಮೂಲಭೂತ- ಕರ್ತವ್ಯಗಳು
ದಕ್ಷಿಣ ಆಫ್ರಿಕಾದಿಂದ:-ಸಂವಿಧಾನ ತಿದ್ದುಪಡಿ
ಕೆನಡಾ ಸಂವಿಧಾನದಿಂದ:- ಒಕ್ಕೂಟ
ಐರಿಷ್ ಸಂವಿಧಾನ ದಿಂದ:-ರಾಜ್ಯ ನಿರ್ದೇಶಕ ತತ್ವಗಳು
ಜಪಾನ್ ಸಂವಿಧಾನದಿಂದ:-ಕಾನೂನಿನ ವಿಧಾನಗಳು
ಮೂಲ ಸಂವಿಧಾನದಲ್ಲಿ 395 ವಿಧಿಗಳು ,8 ಅನುಸೂಚಿಗಳು,22ಭಾಗಗಳು ಇದ್ದವು .
ಪ್ರಸ್ತುತವಾಗಿ 450 ವಿಧಿಗಳು ,12 ಅನುಸೂಚಿಗಳು,25 ಭಾಗಗಳನ್ನು ಒಳಗೊಂಡಿದೆ.
ಸಂವಿಧಾನದಲ್ಲಿ ಇಲ್ಲಿಯವರೆಗೆ ಒಟ್ಟು103ತಿದ್ದುಪಡಿಗಳನ್ನು ಮಾಡಲಾಗಿದೆ.
ಮೊದಲ ತಿದ್ದುಪಡಿ 1951,ಜೂನ್ 18ಕ್ಕೆ ಅದು ಭುಸುಧಾರಣೆಗೆ ಸಂಬಂಧಿಸಿದಂತೆ ಮಾಡಲಾಯಿತು.
ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:- ಜೆ.ನೆಹರು
1976 ,42ನೇ ತಿದ್ದುಪಡಿ ಮೂಲಕ ಸಮಾಜವಾದಿ , ಜ್ಯಾತ್ಯತಿತ ಎಂಬ ಪದಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್:-ಮೌಂಟ್ ಬ್ಯಾಟನ್
ಲೋಕಸಭೆಯ ಗರಿಷ್ಠ ಸಂಖ್ಯಾಬಲ: -552 
ಪ್ರಸ್ತುತ ಸ್ಥಾನಗಳ ಸಂಖ್ಯೆ:- 545
ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ:-ಉತ್ತರ ಪ್ರದೇಶ (80)
ರಾಜ್ಯಸಭೆಯ ಗರಿಷ್ಠ ಸಂಖ್ಯಾಬಲ:-250
ಪ್ರಸ್ತುತ ಸ್ಥಾನಗಳ ಸಂಖ್ಯೆ :245
ಭಾಷಾ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ:
-ಆಂಧ್ರಪ್ರದೇಶ
ಪೌರತ್ವ ಕಾಯ್ದೆ: -1955 ಡಿ.30
17ನೇ ವಿಧಿ-ಅಸ್ಪೃಶತಾ ಆಚರಣೆ ನಿಷೇಧ
18ನೇ ವಿಧಿ-ಬಿರುದುಗಳ ರದ್ದತಿ
21ಎ ವಿಧಿ-ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವದು)
24 ನೇ ವಿಧಿ - ಬಾಲಕಾರ್ಮಿಕ ನಿಷೇಧ
29ನೇ ವಿಧಿ -ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ
32 ನೇ ವಿಧಿಯನ್ನು ಡಾ. ಬಿ.ರ್. ಅಂಬೇಡ್ಕರ್ ಅವರು "ಸಂವಿಧಾನದ ಆತ್ಮ ಮತ್ತು ಹೃದಯ "ಎಂದಿದ್ದಾರೆ
5 ರಿಟ್ ಗಳು
ಹೆಬಿಯಸ್ ಕಾರ್ಪಸ್:-ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು
ಮ್ಯಾಂಡಮಸ್:-ಸರ್ಕಾರಿ ಅಧಿಕಾರಿಗಳಿಗೆ ಕೆಲಸವನ್ನು ನಿರ್ವಹಿಸುವಂತೆ ನ್ಯಾಯಾಲಯ ಆದೆಷಿಸುವುದು
ಸರ್ಷಿಯರರಿ:-ಕೆಳ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದಾಗ.
ಕೋ-ವಾರಂಟ್:- ಅಕ್ರಮವಾಗಿ ಸಾರ್ವಜನಿಕ ಹುದ್ದೆ ಪಡೆದವರ ವಿರುದ್ಧ ಹೊರಡಿಸುವ ರಿಟ್
40ನೇ ವಿಧಿ -ಪಂಚಾಯತಿ ಸ್ಥಾಪನೆಯ ಬಗ್ಗೆ ತಿಳಿಸುತ್ತದೆ.
50ನೇ ವಿಧಿ- ನ್ಯಾಯಾಂಗವನ್ನು ಕಾರ್ಯಂಗದಿಂದ ಬೆರ್ಪಡಿಸುವದು.
ಮೂಲಭೂತ ಕರ್ತವ್ಯಗಳು (4A) :- 11
11ನೆಯ ಮೂಲಭೂತ ಕರ್ತವ್ಯ :-6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವದು ಪಾಲಕರ ಕರ್ತವ್ಯ  (2002 ಕ್ಕೆ ಜಾರಿಗೆ)
52 ನೇ ವಿಧಿ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ
72 ನೇ ವಿಧಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ
ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ:- ನೀಲಂ ಸಂಜೀವ್ ರೆಡ್ಡಿ
ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ -ರಸುಲ್ಲಾ ಬೇಗ

Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ.

    ReplyDelete

Post a Comment

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು