* ಭಾರತದ ಸಂವಿಧಾನ * ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.. ರಾಷ್ಟ್ರಪತಿ(The President) ಪ್ರಮಾಣವಚನ ಭೋದಿಸುವವರು -- ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಉಪರಾಷ್ಟ್ರಪತಿ ಉಪರಾಷ್ಟ್ರಪತಿ(Vice-President) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಪ್ರಧಾನಮಂತ್ರಿ(Prime Minister) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಲೋಕಸಭಾ ಸ್ಪೀಕರ್(Lok Sabha Speaker) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭೆಯ ಉಪ ಸ್ಪೀಕರ್. ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha) ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭಾ ಸ್ಪೀಕರ್ ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸ...
ಪ್ರಮುಖ ಯುದ್ಧಗಳು ಪ್ರಥಮ ಕರ್ನಾಟಕ ಯುದ್ಧ -೧೭೪೬-೪೮ - ಎಕ್ಸಲಾ ಚಾಪೆಲ್ ಒಪ್ಪಂದ - ಫ್ರೆಂಚ್ಗೆ ಗೆಲವು ದ್ವಿತೀಯ ಕರ್ನಾಟಕ ಯುದ್ಧ -೧೭೪೯-೫೪ - ಮಹ್ಮದ ಅಲಿ ಅರ್ಕಾಟನ ನವಾಬರ -೧೭೫೪-ಪಾಂಡಿಚೇರಿ ಒಪ್ಪಂದ ಮೂರನೇ ಕರ್ನಾಟಕ ಯುದ್ಧ-೧೭೫೭-೬೩ - ಬ್ರಿಟಿಷ್ -ಸರ್.ಐಯರ್ ಕೂಟ -ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ - ೧೭೬೩ -ಪ್ಯಾರಿಸ್ ಒಪ್ಪಂದ ಬಂಗಾಳದ ಯುದ್ಧಗಳು ಪ್ಲಾಸಿ ಕದನ-ಜನವರಿ ೨೩ ೧೭೫೭ - ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ - ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ-ಬ್ರಿಟಿಷ್ -ರಾಬರ್ಟ್ ಕ್ಲೈವ್ ಬಕ್ಸಾರ ಕದನ- ಅಕ್ಟೋಬರ್ ೨೨,೧೭೬೪ -ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್ - ಔದದ ನವಾಬ-ಸೂಜ್ ಉದ್ ದೌಲ್ ಆಂಗ್ಲೋ-ಮೈಸೂರು ಯುದ್ಧಗಳು ಪ್ರಥಮ ಆಂಗ್ಲೋ-ಮೈಸೂರು ಯುದ್ಧ- ೧೭೬೭-೬೯ -ಹೈದರಾಲಿ&ಕರ್ನಲ್ ಸ್ಮಿತ್ - ಹೈದರಾಲಿಗೆ ಗೆಲವು - ಮದ್ರಾಸ್ ಒಪ್ಪಂದ ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು- ೧೭೮೦-೮೪ -ಹೈದರಾಲಿ&ಸರ್.ಐಯರ್ ಕುಟ್ - ೧೭೮೨- ಸೋಲಿಗನೂರ ಕಾಳಗ - ಐಯರ್ ಗೆ ಗೆಲವು - ಮಂಗಳೂರ ಒಪ್ಪಂದ ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು-೧೭೯೦-೯೨ -ಟಿಪ್ಪು&ಕಾರ್ನ ವಾಲಿಸ್ - ಕಾರ್ನ ವಾಲಿಸ್ ಗೆಲವು - ಟಿಪ್ಪು ೩ ಕೋಟಿ ಹಣ ಕೊಡಬೇಕು - ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್...
ಕರ್ನಾಟಕದ ಪ್ರಥಮಗಳು ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ' (ಕೋಟೆ ಇರುವ ನಾಡು)ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ. ಮೊದಲ ರಾಜಮನೆತನ - ಕದಂಬರು. ಮೊದಲ ಗದ್ಯ ಕೃತಿ -ವಡ್ಡಾರಾಧನೆ. ಪ್ರಥಮ ಗ್ರಂಥ - ಕವಿರಾಜಮಾರ್ಗ. ಮೊದಲ ಶಾಸನ -ಹಲ್ಮಿಡಿ ಶಾಸನ. ತಾಮ್ರ ಶಾಸನ -ತಾಳಗುಂದ ಶಾಸನ. ಮೊದಲ ಟೆಸ್ಟ್ ಆಟಗಾರ -ಪಿ.ಇ.ಪಾಲಿಯಾ. ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನತ್ ಎಲ್.ಪೊವೆಲ್. ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -ಶಾಂತಾ ರಂಗಸ್ವಾಮಿ. ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ -ಬೆನಗಲ್ ರಾಮರಾವ್. ಕನ್ನಡದ ಮೊದಲ ನಾಟಕ-ಮಿತ್ರಾವಿಂದ ಗೋವಿಂದ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ-ಎಚ್.ವಿ.ನಂಜುಡಯ್ಯ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-ಇಂದಿರಾಬಾಯಿ. ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ - ವಾರ್ಟರ್ ಎಲಿಯಟ್, ಧಾರವಾಡ. ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -ಚಂದ್ರವಳ್ಳಿ ಕೆರೆ. ಮೊದಲ ಮುಖ್ಯಮಂತ್ರಿ ( ಮೈಸೂರು ರಾಜ್ಯ ) - ಕೆ.ಸಿ.ರೆಡ್ಡಿ. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ - ಕೆಂಗಲ್ ಹನುಮಂತಯ್ಯ. ಜೀವನ ಚರಿತ್ರೆ ಬರೆದವರು - ಎಂ.ಎಸ್.ಪುಟ್ಟಣ್ಣ. ಮಕ್ಕಳ ಮೊದಲ -ವಿಶ್ವಕೋಶ -ಬಾಲ ಪ್ರಪಂಚ. ವಿಷಯ ವಿಶ್ವಕೋಶ- ವಿವೇಕ ಚಿಂತಾಮಣಿ. ವ್ಯಾಕರಣ ಗ್ರಂಥ -ಕರ್ನಾಟಕ ಭಾಷಾ ಭೂಷಣ. ಜೋತಿಷ್ಯ ಗ್ರಂಥ -ಜಾತಕ ತಿಲಕ....
Comments
Post a Comment