ಕೆಲವು ಶಾಸನಗಳ ಮಾಹಿತಿ

ಕೆಲವು ಶಾಸನಗಳ  ಮಾಹಿತಿ


  • ಐಹೊಳೆ ಶಾಸನ  -  ರವಿಕೀರ್ತಿ . ಮೇಗುತಿ ದೆವಾಲಯದಲ್ಲಿ ಕೆತ್ತಲಾಗಿದೆ ( ಇಮ್ಮಡಿ ಪುಲಕೇಶಿಯ ಕಾಲದ್ದು)
  • ಚಂದ್ರವಳ್ಳಿ ಶಾಸನದ ಕತೃ  -  ಮಯೂರ ವರ್ಮ ( ಚಿತ್ರದುರ್ಗ)
  •  ಕನ್ನಡದ ಮೊಟ್ಟಮೊದಲ ಶಾಸನ  -  ಹಲ್ಮಿಡಿ ಇರುವುದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ.
  • ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ
  •  ಹಲ್ಮಿಡಿ ಶಾಸನದ ಕತೃ -  ಕಾಕುತ್ಸ ವರ್ಮ.
  •  ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ
  • ತಾಳಗುಂದ ಶಾಸನದ ಕತೃ  -  ಕವಿ ಕುಬ್ಜ
  • ತಾಳಗುಂದ ಶಾಸನವನ್ನು ಬರೆಸಿದವರು  -  ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ)
  • ನಿಟ್ಟೂರು ಶಾಸನದ ಕತೃ  -  ಚಡಪ.
  • ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ  -  ದಂತಿದುರ್ಗ
  • ಭಾಂಡ್ಕ & ತಾಳೆಗಾಂ ಶಾಸನ - ಒಂದನೇ ಕೃಷ್ಣ
  • ಸಂಜಾನ್ ತಾಮ್ರ ಶಾಸನ   -  ಅಮೋಘ ವರ್ಷ
  • ಬಾದಾಮಿ ಶಾಸನದ ಕತೃ  -  ಒಂದನೇ ಪುಲಿಕೇಶಿ
  •  ಮಹಾಕೂಟಸ್ತಂಭ ಶಾಸನ ಕತೃ  -  ಮಂಗಳೇಶ. ಬಾದ

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು