Posts

Showing posts from March, 2019

ಭಾರತದ ತುತ್ತತುದಿಗಳು

ಭಾರತದ ತುತ್ತತುದಿಗಳು ಪೂರ್ವ. - ಅರುಣಾಚಲ ಪ್ರದೇಶ (ಲೋಹಿತ್ ಜಿಲ್ಲೆ) ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್) ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )  ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್)

ಬುಡಕಟ್ಟು - ವಾಸಿಸುವ ಪ್ರದೇಶ

ಬುಡಕಟ್ಟು - ವಾಸಿಸುವ ಪ್ರದೇಶ 1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ. 2. ಗೊಂಡ - ಮಧ್ಯಪ್ರದೇಶ 3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ 4. ಬಾಸಿ - ಮೆಘಾಲಯ, ಅಸ್ಸಾಂ 5. ಅಪಟಾನಿಸ್ - ಅರುಣಾಚಲ ಪ್ರದೇಶ 6. ಕಾಡರು - ಕೇರಳ 7. ಮುಂಡ - ಜಾರ್ಖಂಡ 8. ಸಿದ್ದಿ - ಉತ್ತರಕನ್ನಡ 9. ಕಿಲಾಕಿ - ಮಣಿಪುರ 10. ತೋಡ - ತಮಿಳುನಾಡು 11. ಚೆಂಚು - ಆಂಧ್ರಪ್ರದೇಶ 12. ಕೋಲ್ - ಮಧ್ಯಪ್ರದೇಶ 13. ಓರಾನ್ - ಬಿಹಾರ, ಓರಿಸ್ಸಾ 14. ಸೋಲಿಗ - ಚಾಮರಾಜನಗರ.(ಕರ್ನಾಟಕ) 

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು 1. ಜಾತ್ರಾ - ಪಶ್ಚಿಮ ಬಂಗಾಳ 2. ತಮಾಷಾ - ಮಹಾರಾಷ್ಟ್ರ 3. ಭವೈ - ಗುಜರಾತ್ 4. ನೌಟಂಕಿ - ಉತ್ತರಪ್ರದೇಶ 5. ಖಯಾಲ್ - ರಾಜಸ್ಥಾನ 6. ನಕ್ವಾಲ್ - ಪಂಜಾಬ್ 7. ಮಾಚ್ - ಮಧ್ಯಪ್ರದೇಶ 8. ಯಕ್ಷಗಾನ - ಕರ್ನಾಟಕ 9. ಕೂದಿಯಟ್ಟಂ - ಕೇರಳ 10. ರಾಸಲೀಲಾ - ಉತ್ತರಪ್ರದೇಶ 11. ರಾಮಲೀಲಾ - ಉತ್ತರಪ್ರದೇಶ 12. ಭಂಡ್ - ಪಂಜಾಬ್

ನೀತಿ ಸಂಹಿತೆ ಎಂದರೇನು ಗೊತ್ತಾ.

 ನೀತಿ ಸಂಹಿತೆ ಎಂದರೇನು ಗೊತ್ತಾ. ಏನಿದು ನೀತಿ ಸಂಹಿತೆ..? ಈ ಪ್ರಶ್ನೆಗೆ ಎಷ್ಟೋ ಮಂದಿಗೆ ಉತ್ತರ ಗೊತ್ತಿರುವುದಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. # ಜನ ಸಾಮಾನ್ಯರ ಹಣಕಾಸು ವ್ಯವಹಾರದಲ್ಲೂ ಚುನಾವಣೆ ಪರಿಣಾಮ ಬೀರುತ್ತದೆ. ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಚುನಾವಣಾಧಿಕಾರಿಗಳು ಯಾವ ಮುಲಾಜು ನೋಡದೆ ಕಾರ್ಯ ನಿರ್ವಹಿಸುತ್ತಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರಕಾರದಿಂದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ, ವಿನಾಯಿತಿ ಅಥವಾ ಭರವಸೆ ಘೋಷಣೆ ಮಾಡುವಂತಿಲ್ಲ. ಶಂಕುಸ್ಥಾಪನೆ ಮುಂತಾದವು ಮಾಡುವಂತಿಲ್ಲ. #  ಮತದಾರರ ಮೇಲೆ ಒಂದು ಪಕ್ಷದ ಮೇಲೆ ಒಲವು ಮೂಡುವಂಥ ಕಾರ್ಯದಲ್ಲಿ ತೊಡಗುವಂತಿಲ್ಲ. ಈ ಮಿತಿಗಳು ಹೊಸ ಯೋಜನೆ ಹಾಗೂ ಅದಾಗಲೇ ನಡೆಯುತ್ತಿರುವ ಯೋಜನೆಗಳಿಗೆ ಅನ್ವಯಿಸುತ್ತದೆ. ಆದರೆ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳನ್ನು ಜಾರಿ ಮಾಡಬಹುದು. ಇಂಥ ಯೋಜನೆಗಳಲ್ಲಿ ಅಧಿಕಾರಿಗಳು ಮಾತ್ರವೇ ಪಾಲ್ಗೊಳ್ಳಬಹುದು. ರಾಜಕಾರಣಿಗಳು ಭಾಗವಹಿಸುವಂತಿಲ್ಲ. #  ಪಕ್ಷದ ಅಭಿಮಾನಿಗಳು, ಕಾರ್ಯಕ್ರಮಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಆಗುವಂತೆ ಮಾಡುವಂತಿಲ್ಲ. ಬಜೆಟ್ ನಲ್ಲ