Posts

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು 01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣ. ಮಹಾರಾಷ್ಟ್ರ (ಮುಂಬಯಿ).  02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ದೆಹಲಿ  (ಪಾಲಂ). 03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ. ಗುಜರಾತ್(ಅಹ್ಮದಾಬಾದ್). 04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. ತಮಿಳುನಾಡು (ಚೆನ್ನೈ) . 05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ         ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಪಶ್ಚಿಮ ಬಂಗಾಳ (ಕೊಲ್ಕತ್ತಾ). 06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. ಆಂಧ್ರಪ್ರದೇಶ (ಹೈದರಾಬಾದ್) 07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್         ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಅಸ್ಸಾಂ (ಗುವಾಹಟಿ). 08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ   ವಿಮಾನ ನಿಲ್ದಾಣ.ಮಹಾರಾಷ್ಟ್ರ  (ನಾಗಪುರ). 09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣ. ಉತ್ತರ ಪ್ರದೇಶ (ಲಖನೌ). 10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ      ಕರ್ನಾಟಕ (ಬೆಂಗಳೂರು).  11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.       ಕೇರಳ  (ಕೊಚ್ಚಿ ). 12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. : ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ

ಪ್ರಮುಖ ಯುದ್ಧಗಳು

ಪ್ರಮುಖ ಯುದ್ಧಗಳು     ಪ್ರಥಮ ಕರ್ನಾಟಕ ಯುದ್ಧ  -೧೭೪೬-೪೮ - ಎಕ್ಸಲಾ ಚಾಪೆಲ್ ಒಪ್ಪಂದ - ಫ್ರೆಂಚ್ಗೆ ಗೆಲವು ದ್ವಿತೀಯ ಕರ್ನಾಟಕ ಯುದ್ಧ -೧೭೪೯-೫೪ - ಮಹ್ಮದ ಅಲಿ ಅರ್ಕಾಟನ ನವಾಬರ -೧೭೫೪-ಪಾಂಡಿಚೇರಿ ಒಪ್ಪಂದ ಮೂರನೇ ಕರ್ನಾಟಕ ಯುದ್ಧ-೧೭೫೭-೬೩ - ಬ್ರಿಟಿಷ್ -ಸರ್.ಐಯರ್ ಕೂಟ -ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ - ೧೭೬೩ -ಪ್ಯಾರಿಸ್ ಒಪ್ಪಂದ  ಬಂಗಾಳದ ಯುದ್ಧಗಳು ಪ್ಲಾಸಿ ಕದನ-ಜನವರಿ ೨೩ ೧೭೫೭ - ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ - ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ-ಬ್ರಿಟಿಷ್ -ರಾಬರ್ಟ್ ಕ್ಲೈವ್ ಬಕ್ಸಾರ ಕದನ- ಅಕ್ಟೋಬರ್ ೨೨,೧೭೬೪ -ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್ - ಔದದ ನವಾಬ-ಸೂಜ್ ಉದ್ ದೌಲ್ ಆಂಗ್ಲೋ-ಮೈಸೂರು ಯುದ್ಧಗಳು ಪ್ರಥಮ ಆಂಗ್ಲೋ-ಮೈಸೂರು ಯುದ್ಧ- ೧೭೬೭-೬೯ -ಹೈದರಾಲಿ&ಕರ್ನಲ್ ಸ್ಮಿತ್ - ಹೈದರಾಲಿಗೆ ಗೆಲವು - ಮದ್ರಾಸ್ ಒಪ್ಪಂದ ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು- ೧೭೮೦-೮೪ -ಹೈದರಾಲಿ&ಸರ್.ಐಯರ್ ಕುಟ್ - ೧೭೮೨- ಸೋಲಿಗನೂರ ಕಾಳಗ - ಐಯರ್ ಗೆ ಗೆಲವು - ಮಂಗಳೂರ ಒಪ್ಪಂದ ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು-೧೭೯೦-೯೨ -ಟಿಪ್ಪು&ಕಾರ್ನ ವಾಲಿಸ್ - ಕಾರ್ನ ವಾಲಿಸ್ ಗೆಲವು - ಟಿಪ್ಪು ೩ ಕೋಟಿ ಹಣ ಕೊಡಬೇಕು - ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮು
ಮರಾಠ ಮನೆತನ 1. ಶಿವಾಜಿ ಯಾವಾಗ ಜನಿಸಿದನು? 1627 ಎಪ್ರಿಲ್20 2. ಶಿವಾಜಿ ಹುಟ್ಟಿದ ಊರು ಯಾವುದು? ಶಿವನೇರಿ ದುರ್ಗ.(ಪುಣೆ ಹತ್ತಿರ) 3. ಶಿವಾಜಿ ತಂದೆ ತಾಯಿ ಯಾರು? *ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ* _______________________________________ 4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? *ಭಗವಾನ್ ರಾಮದಾಸ್* _______________________________________ 5. ಶಿವಾಜಿಯ ಜೀವನದ ಗುರು ಯಾರು? *ದಾದಾಜಿ ಕೊಂಡ ದೇವ* _______________________________________ 6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು? *ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ* _______________________________________ 7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? *ಅಫ್ಜಲ್ ಖಾನ್* _______________________________________ 8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? *ಗೆರಲ್ಲಾ* _______________________________________ 9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? *ಷಾಹಿಸ್ತಾ ಖಾನ್* _______________________________________ 10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? *ಜೈಸಿಂಗ್* _______________________________________

ಬೌದ್ಧ ಧರ್ಮ

ಬೌದ್ಧ ಧರ್ಮ ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ  ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು ಬುದ್ಧನ ತಾಯಿಯ ಹೆಸರು - - ಮಾಯಾದೇವಿ ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ  ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ -ಸಾರಾನಾಥ ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ  ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ ಬುದ್ದನ ಪತ್ನಿಯ ಹೆಸರು - ಯಶೋಧರಾ  ಬುದ್ಧನ ಮುಗುವಿನ ಹೆಸರು - ರಾಹುಲ ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ ಸತ್ಯಾನ್ವೇಷಣಿ ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ  ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ ಬುದ್ಧನಿ

ಭಾರತ ರತ್ನ ಪಡೆದವರ ಪಟ್ಟಿ

ಭಾರತ ರತ್ನ ಪಡೆದವರ ಪಟ್ಟಿ  1) ಸಿ. ರಾಜಗೋಪಾಲಾಚಾರಿ (1954)  2) ಸರ್ವೆಪಲ್ಲಿ ರಾಧಾಕೃಷ್ಣನ್ (1954)  3) ಸಿ.ವಿ. ರಾಮನ್ (1954)  4) ಭಗವಾನ್ ದಾಸ್ (1955)  5) ಮೋಕ್ಷಗುಂಡಮ್ ವಿಶ್ವೇಶ್ವರಯ್ಯ (1955)  6) ಜವಾಹರಲಾಲ್ ನೆಹರು (1955)  7) ಗೋವಿಂದ ಬಲ್ಲಭ್ ಪಂತ್ (1957)  8) ಧೋಂಡೋ ಕೇಶವ್ ಕರ್ವೆ (1958)  9) ಬಿಧಾನ್ ಚಂದ್ರ ರಾಯ್ (1961)  10) ಪುರುಷೋತ್ತಮ್ ದಾಸ್ ಟಂಡನ್ (1961)  11) ರಾಜೇಂದ್ರ ಪ್ರಸಾದ್ (1962)  12) ಜಕೀರ್ ಹುಸೇನ್ (1963)  13) ಪಾಂಡುರಾಂಗ್ ವಾಮನ್ ಕೇನ್ (1963)  14) ಲಾಲ್ ಬಹದ್ದೂರ್ ಶಾಸ್ತ್ರಿ (1966)  15) ಇಂದಿರಾ ಗಾಂಧಿ (1971)  16) ವಿ.ವಿ. ಗಿರಿ (1975)  17) ಕೆ ಕಾಮರಾಜ್ (1976)  18) ಮದರ್ ತೆರೇಸಾ (1980)  19) ಆಚಾರ್ಯ ವಿನೋಬಾ ಭಾವೆ (1983)  20) ಖಾನ್ ಅಬ್ದುಲ್ ಗಫ್ಫರ್ ಖಾನ್ (1987)  21) ಎಂ.ಜಿ. ರಾಮಚಂದ್ರನ್ (1988)  22) ಬಿ.ಆರ್. ಅಂಬೇಡ್ಕರ್ (1990)  23) ನೆಲ್ಸನ್ ಮಂಡೇಲಾ (1990)  24) ರಾಜೀವ್ ಗಾಂಧಿ (1991)  25) ವಲ್ಲಭಭಾಯಿ ಪಟೇಲ್ (1991)  26) ಮೊರಾರ್ಜಿ ದೇಸಾಯಿ (1991)  27) ಮೌಲಾನಾ ಅಬುಲ್ ಕಲಾಮ್ ಆಜಾದ್ (1992)  28) ಜೆಆರ್ಡಿ ಟಾಟಾ (1992)  29) ಸತ್ಯಜಿತ್ ರೇ (1992)  30) ಗುಲ್ಜಾರಿಲಾಲ್ ನಂದಾ (1997)  31) ಅರುಣಾ ಅಸಫ್ ಅಲಿ (1997)  32) ಎಪಿಜೆ ಅಬ್ದುಲ್ ಕಲಾಂ (1997)  33) M.S. ಸುಬ್ಬ

ರಾಷ್ಟ್ರೀಯ ಉದ್ಯಾನವನಗಳು

ರಾಷ್ಟ್ರೀಯ ಉದ್ಯಾನವನಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ* - ಕೊಡಗು, ಕರ್ನಾಟಕ ರಾಜ್ಯ. *ಬಂಡೀಪುರ ಉದ್ಯಾನವನ*- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ. *ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ* - ಬೆಂಗಳೂರು, ಕರ್ನಾಟಕ. *ಭದ್ರ ವನ್ಯ ಜೀವಿ ತಾಣ* - ಚಿಕ್ಕಮಗಳೂರು, ಕರ್ನಾಟಕ. *ದಾಂಡೇಲಿ ಅರಣ್ಯ ಧಾಮ* - ದಾಂಡೇಲಿ, ಕರ್ನಾಟಕ. *ರಂಗನತಿಟ್ಟು ಪಕ್ಷಿಧಾಮ* - ಶ್ರೀರಂಗಪಟ್ಟಣ , ಕರ್ನಾಟಕ. *ಸೋಮೇಶ್ವರ ವನ್ಯಧಾಮ* - ಉತ್ತರಕನ್ನಡ , ಕರ್ನಾಟಕ. *ತುಂಗಭದ್ರ ವನ್ಯಧಾಮ* - ಬಳ್ಳಾರಿ, ಕರ್ನಾಟಕ. *ಸರಸ್ವತಿ ಕಣಿವೆ ಅರಣ್ಯ ಧಾಮ* - ಶಿವಮೊಗ್ಗ , ಕರ್ನಾಟಕ. *ಗಿರ ಅರಣ್ಯ ಧಾಮ* - ಜುನಾಘಡ್ , ಗುಜರಾತ್. *ಅಚಾನ್ಕ್ಮಾರ್ ವನ್ಯ ತಾಣ* - ಬಿಲಾಸ್ ಪುರ, ಛತ್ತೀಸ್ ಗಡ . *ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ* - ಶಾಹ್ ದಾಲ್ , ಮಧ್ಯಪ್ರದೇಶ್ *ಭೋರಿವಿಲಿ ರಾಷ್ಟ್ರೀಯ ಉದ್ಯಾನವನ* - ಮುಂಬೈ , ಮಹಾರಾಷ್ಟ್ರ *ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ* - ನೈನಿತಾಲ್ , ಉತ್ತರಾಂಚಲ *ವೈಲ್ಡ್ ಯಾಸ್ ವನ್ಯಧಾಮ* - ಕಛ, ಗುಜರಾತ್. *ದಾಲ್ಮ ವನ್ಯಧಾಮ* - ಸಿಂಗಭೂಂ, ಜಾರ್ಖಂಡ್. *ಗಾಂಧೀ ಸಾಗರ ಅರಣ್ಯಧಾಮ* - ಮಾನ್ಡಸೂರು,ಮಧ್ಯಪ್ರದೇಶ್ *ಗೌತಮ್ ಬುದ್ದ ವನ್ಯಧಾಮ* - ಗಯಾ, ಬಿಹಾರ. *ಹಜಾರಿಬಾಗ್ ಅರಣ್ಯ ಧಾಮ* - ಹಜಾರಿ ಬಾಗ್ , ಜಾರ್ಖಂಡ್. *ಕಾಜೀರಂಗ ರಾಷ್ಟೀಯ ಉದ್ಯಾನವನ* - ಜೋರಾಹ್ಟ್,ಅಸ್ಸಾಂ *ನಾವೆಗೋನ್

ಕರ್ನಾಟಕದ ಪ್ರಥಮಗಳು

ಕರ್ನಾಟಕದ ಪ್ರಥಮಗಳು ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'  (ಕೋಟೆ ಇರುವ ನಾಡು)ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ. ಮೊದಲ ರಾಜಮನೆತನ -  ಕದಂಬರು. ಮೊದಲ ಗದ್ಯ ಕೃತಿ -ವಡ್ಡಾರಾಧನೆ. ಪ್ರಥಮ ಗ್ರಂಥ - ಕವಿರಾಜಮಾರ್ಗ. ಮೊದಲ ಶಾಸನ -ಹಲ್ಮಿಡಿ ಶಾಸನ. ತಾಮ್ರ ಶಾಸನ -ತಾಳಗುಂದ ಶಾಸನ. ಮೊದಲ ಟೆಸ್ಟ್ ಆಟಗಾರ -ಪಿ.ಇ.ಪಾಲಿಯಾ. ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನತ್ ಎಲ್.ಪೊವೆಲ್. ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -ಶಾಂತಾ ರಂಗಸ್ವಾಮಿ. ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ -ಬೆನಗಲ್ ರಾಮರಾವ್. ಕನ್ನಡದ ಮೊದಲ ನಾಟಕ-ಮಿತ್ರಾವಿಂದ ಗೋವಿಂದ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ-ಎಚ್.ವಿ.ನಂಜುಡಯ್ಯ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-ಇಂದಿರಾಬಾಯಿ. ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ - ವಾರ್ಟರ್ ಎಲಿಯಟ್, ಧಾರವಾಡ. ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -ಚಂದ್ರವಳ್ಳಿ ಕೆರೆ. ಮೊದಲ ಮುಖ್ಯಮಂತ್ರಿ  ( ಮೈಸೂರು ರಾಜ್ಯ ) - ಕೆ.ಸಿ.ರೆಡ್ಡಿ. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ - ಕೆಂಗಲ್ ಹನುಮಂತಯ್ಯ. ಜೀವನ ಚರಿತ್ರೆ ಬರೆದವರು - ಎಂ.ಎಸ್.ಪುಟ್ಟಣ್ಣ. ಮಕ್ಕಳ ಮೊದಲ -ವಿಶ್ವಕೋಶ -ಬಾಲ ಪ್ರಪಂಚ. ವಿಷಯ ವಿಶ್ವಕೋಶ- ವಿವೇಕ ಚಿಂತಾಮಣಿ. ವ್ಯಾಕರಣ ಗ್ರಂಥ -ಕರ್ನಾಟಕ ಭಾಷಾ ಭೂಷಣ. ಜೋತಿಷ್ಯ ಗ್ರಂಥ -ಜಾತಕ ತಿಲಕ. ಮೊದಲ