Posts

Showing posts from January, 2019
"ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು ಮಲಪ್ರಭಾ. "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು  ಘಟಪ್ರಭಾ. ವೇದಾವತಿ & ಹಗರಿ ಯಾವ ನದಿಯ ಉಪನದಿಗಳು? ತುಂಗಭದ್ರಾ. ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.  ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ ಮಲಪ್ರಭಾ.  ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು  ಕೃಷ್ಣಾ.  ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು  ಕನಕುಂಬಿ.  ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ  ಖಾನಾಪುರ. ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ  ತುಂಗಭದ್ರಾ.  ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು ಡೋಣಿ. ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು  ಮಲಪ್ರಭಾ.  ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ  ಕರ್ನೂಲ್ ಬಳಿ ಆಲಂಪುರದಲ್ಲಿ.  ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ  ಮಲಪ್ರಭಾ.  ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು  ತುಂಗಭದ್ರಾ.  ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು  ತುಂಗಭದ್ರಾ.  ಪಶ್ಚಿಮಾಭಿಮುಖವಾಗಿ ಹರಿಯುವ ನದಿ

ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ

ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ ( International Atomic Energy Agency)  ಇದು 1957ರ ಜುಲೈ 29 ರಂದು ಅಸ್ತಿತ್ವಕ್ಕೆ ಬಂತು. ಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಅಂದರೆ ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯ ಮತ್ತು ಸಂಪದಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯವಾಗುವಂತೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.  ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿಯೋಗ ಒಂದು ಹತೋಟಿ ಕ್ರಮವನ್ನು ಇಟ್ಟುಕೊಂಡಿದೆ. ಇದರ ಕೇಂದ್ರಕಚೇರಿ ಆಸ್ಟ್ರಿಯಾದ ವಿಯನ್ನಾದಲ್ಲಿದೆ.

ಪ್ರಮುಖ ಸಂಘಟನೆಗಳು

                        ಪ್ರಮುಖ ಸಂಘಟನೆಗಳು   ಆತ್ಮೀಯ ಸಭಾ (1815) == ರಾಜ ರಾಮ್ ಮೋಹನ್ ರಾಯ್.  ಬ್ರಹ್ಮ ಸಮಾಜ (1828) ==ರಾಜ ರಾಮ್ ಮೋಹನ್ ರಾಯ್.  ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ==ಎಮ್.ಜಿ ರಾನಡೆ.  ಸತ್ಯ ಶೋಧಕ ಸಮಾಜ (1873) ==ಜ್ಯೋತಿರಾವ್ ಫುಲೆ   ಹರಿಜನ ಸೇವಕ್ ಸಂಘ್ == ಮಹಾತ್ಮ ಗಾಂಧಿ.  ಪ್ರಾರ್ಥನಾ ಸಮಾಜ (1867) ==ಆತ್ಮ ರಾಮ್ ಪಾಂಡುರಂಗ.  ಆರ್ಯ ಸಮಾಜ (1875) ==ಸ್ವಾಮಿ ದಯಾನಂದ.  ಅಭಿನವ ಭಾರತ == ವಿ.ಡಿ. ಸಾವರ್ಕರ್.   ನ್ಯೂ ಇಂಡಿಯಾ ಅಸೋಸಿಯೇಶನ್ == ವಿ.ಡಿ. ಸಾವರ್ಕರ್.  ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ==ಗೋಪಾಲ ಕೃಷ್ಣ ಗೋಖಲೆ  ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ == ಸಯ್ಯಿದ್ ಅಹ್ಮದ್ ಖಾನ್ ಅಖಿಲ ಭಾರತೀಯ ದಲಿತ ವರ್ಗ ಸಭಾ == ಬಿ.ಆರ್ ಅಂಬೇಡ್ಕರ್. ಪೆಟ್ರೋಯಿಟಿಕ್ ಅಸೋಸಿಯೇಶನ್ ==ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್

ವಿವಿಧ ಕಂಪನಿಗಳು & ಸಿಇಓಗಳು

                      ವಿವಿಧ ಕಂಪನಿಗಳು & ಸಿಇಓಗಳು ಗೂಗಲ್       --    ಸುಂದರ ಪಿಚೈ ಮೈಕ್ರೊಸಾಪ್ಟ  --  ಸತ್ಯ ನಡೆಲಾ ನೋಕಿಯಾ  --   ರಾಜೀವ್ ಸುರಿ ನೀತಿ ಆಯೋಗ  --  ಅಮಿತಾಬ್ ಕಾಂತ ಸ್ನಾಪಡೀಲ್  --   ಕನಾಲಿ ವಾಹಿ ಪ್ಲಿಪ್ ಕಾರ್ಟ್  --  ಕಲ್ಯಾಣ ಕೃಷ್ಣಮೂರ್ತಿ ಇಸ್ರೋ    --   ಕೆ.ಶಿವನ್ ಎಲ್ ಐ ಸಿ  --  ವಿ.ಕೆ.ಶರ್ಮಾ ಓಲಾ ಕ್ಯಾಬ್ --  ಭವಿಶ್ ಅಗರವಾಲ ಅಮುಲ್   --   ಆರ್.ಎಸ್.ಸೊಢಿ ವಿಪ್ರೋ   --   ಅಬಿಡಾಲಿ ನೀಮುಚ್ವಾಲಾ ಓ ಎನ್ ಜಿ ಸಿ  --  ಶಶಿ ಶಂಕರ ಅಮೇಜಾನ್   --   ಜೆಫ್ ಬೇಜಾಜ್ ಫೋನ್ ಪೇ  --  ಸಮೀರ್ ನಿಗಮ್ ಬಿಸಿಸಿಐ  --  ರಾಹುಲ್ ಜೋಹ್ರಿ ಐಸಿಸಿ   --  ಡೆವ್ ರಿಚರ್ಡ್ಸನ್ ಹೆಚ್ ಎಎಲ್ --  ಟಿ.ಸುವರ್ಣಾ ರಾಜು ಡಿ ಆರ್ ಡಿ ಓ --  ಎಸ್.ಕ್ರಿಸ್ಟೋಫರ್ ಇನ್ಪೋಸಿಸ್  --  ಸಲಿಲ ಪಾರೇಖ್ ಟಿ ಸಿ ಎಸ್  --  ರಾಜೇಶ್ ಗೋಪಿನಾಥನ್ ಉಬೇರ್   --   Dara khosrowshahi ಬಿ ಇ ಎಲ್  --   ಎಮ್.ವಿ.ಗೌತಮ
ಗವರ್ನರ್ ಜನರಲ್ ಮತ್ತು ಬ್ರೀಟಿಷ್ ವೈಸರಾಯ್ ಗಳು 1. ವಾರನ್ ಹೇಸ್ಟಿಂಗ್ಸ್  (1774 – 1785) *ಮೊದಲ ಬಂಗಾಳದ ಗವರ್ನರ್ ಜನರಲ್ , * ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು. * ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು. * ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ. * ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ. 2. ಲಾರ್ಡ್ ಕಾರ್ನ್ ವಾಲಿಸ್ (1786 – 1793) * ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793) * ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು. * ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ. 3.ಲಾರ್ಡ್ ವೆಲ್ಲೆಸ್ಲಿ (1798 – 1805) * ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ. * ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ. 4. ಲಾರ್ಡ್ ಮಿಂಟೋ I (1807 – 1813) * ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ. ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823) *

ಪ್ರಪಂಚದ ಪ್ರಮುಖ ಮರುಭೂಮಿಗಳು

              ಪ್ರಪಂಚದ ಪ್ರಮುಖ ಮರುಭೂಮಿಗಳು ಭ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು  ಮರುಭೂಮಿ ಎಂದು ಕರೆಯುತ್ತಾರೆ. ಉದಾ:- ಅಂಟಾರ್ಟಿಕ ಮರುಭೂಮಿ ಸಹಾರ ಮರುಭೂಮಿ ಆರ್ಟಿಕ್ ಮರುಭೂಮಿ ಅರೇಬಿಯನ್ ಮರುಭೂಮಿ ಕಲಹರಿ ಮರುಭೂಮಿ ಪೆಟಗೋನಿಯನ್ ಮರುಭೂಮಿ ಗ್ರೇಟ್ ವಿಕ್ಟೋರಿಯಾ ಮರುಭೂಮಿ ಗ್ರೇಟ್ ಬಸಿನ್ ಮರುಭೂಮಿಸೈರಿಯನ್ ಮರುಭೂಮಿ ಅಂಟಾರ್ಟಿಕ ಮರುಭೂಮಿ  ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.  ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ. ಸಹರಾ ಮರುಭೂಮಿ ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು,   ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ. ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರ

ಸರೋವರ ಮತ್ತು ದೇಶಗಳು

                  ಸರೋವರ ಮತ್ತು ದೇಶಗಳು ಕ್ಯಾಸ್ಪೀಯನ ಸರೋವರ-  ಇರಾನ್   ಸುಪೇರೀಯರ ಸರೋವರ-  ಅಮೆರಿಕ ವಿಕ್ಟೋರಿಯಾ ಸರೋವರ-    ತಂಜೇನಿಯ   ಯೂರಲ್ ಸರೋವರ-  ರಷ್ಯ ಮಿಚಿಗನ್ ಸರೋವರ-  ಅಮೆರಿಕ ಬೈಕಲ್ ಸರೋವರ-  ರಷ್ಯ ಗ್ರೇಟಬೀಯರ ಸರೋವರ-  ಕೆನಡಾ ಲದೂಗ ಸರೋವರ-  ರಷ್ಯ ಮಾನಸ ಸರೋವರ-  ಟಿಬೆಟ್   ಸೋಸೇಕುರ ಸರೋವರ-  ಟಿಬೆಟ್   ಟಿಟಿಕಾಕ ಸರೋವರ-  ಪೆರು   ರುಡಾಲ್ಫ್ ಸರೋವರ-  ಕೀನ್ಯಾ   ನ್ಯಾಸ ಸರೋವರ-  ತಾಂಜೇನಿಯ   ವಾನೇರ್ಸ ಸರೋವರ-  ಸ್ವಿಡನ

ಪ್ರಮುಖ ಪಾರ್ಕ್‌ಗಳು

                  ಪ್ರಮುಖ ಪಾರ್ಕ್‌ಗಳು ಫುಡ್ ಪಾರ್ಕ್- ತುಮಕೂರು ರೈಸ್‌ ಪಾರ್ಕ್- ಕಾರಟಗಿ ಅಕ್ಷಯ ಆಹಾರ ಪಾರ್ಕ್- ಹಿರಿಯೂರು ಸ್ಪೈಸ್ ಪಾರ್ಕ್- ಬ್ಯಾಡಗಿ  ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ ಸಾಗರೊತ್ಪನ್ನ ಪಾರ್ಕ್-ಮಂಗಳೂರ  ಬಯೊಪಾರ್ಕ- ಮಾಲೂರು ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು ತೆಂಗು ಸಂಸ್ಕರಣಾಘಟಕ- ತಿಪಟೂರು  

2017 ರ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ

2017 ರ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ   ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ- 1 ನವೀಕರಿಸಬಲ್ಲ ಇಂಧನ ಸೂಚ್ಯಂಕ- 2 ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ- 45  ಸುಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ-116 ವಿಶ್ವ ಸಂತೋಷ ಸೂಚ್ಯಂಕ- 122  ಮಾನವ ಅಭಿವೃದ್ಧಿ ಸೂಚ್ಯಂಕ-131 ಜಾಗತಿಕ ಶಾಂತಿ ಸೂಚ್ಯಂಕ--137  ಅಂತರಾಷ್ಟ್ರೀಯ ಆರ್ಥಿಕ ಅನುಸೂಚಿ- 143
   ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು? ಭಾರತೀಯ ಸ್ಟೇಟ್ ಬ್ಯಾಂಕ್    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? ಮಹಾರಾಷ್ಟ್ರ    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? ಜ್ಯೋತಿಬಾ ಪುಲೆ   ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು? ವಿಶ್ವನಾಥ್ ಆನಂದ    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು? ಕೋಟಾ    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? ಮಹಾರಾಷ್ಟ್ರ ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ? ಎರಡನೇಯ ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ? ಯಮುನಾ  ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು? ಪೋಕ್ರಾನ್ (ರಾಜಸ್ಥಾನ  ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು? ಸಂಸ್ಕೃತ    ವ್ಯಾಟ್  ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ? ೨೦೦೫ ಏಫ್ರಿಲ್-೧ ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ? ಹೊಸ ದೆಹಲಿ  ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು? ಚೆನೈ (೧೮೧೮)  ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?   ಉತ್ತರ ಪ್ರದೇಶ           ಚಿರಂಜೀವಿಯಿಂದ ಸ್ಥಾಪಿ

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು

              ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು    ರವೀಂದ್ರನಾಥ ಠಾಗೋರ್ - ಸಾಹಿತ್ಯ (1913) ಸರ್. ಸಿ. ವಿ. ರಾಮನ್ - ಭೌತಶಾಸ್ತ್ರ (1930)   ಡಾ. ಹರಗೋಬಿಂದ ಖುರಾನ - ವೈದ್ಯಶಾಸ್ತ್ರ (1968)  ಮದರ್ ತೆರೇಸಾ - ಶಾಂತಿ ಪ್ರಶಸ್ತಿ (1979)   ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರ (1983)  ಅಮರ್ತ್ಯ ಸೇನ್ - ಅರ್ಥಶಾಸ್ತ್ರ (1998)  ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (2007)   ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (2009)   ಕೈಲಾಸ್ ಸತ್ಯಾರ್ಥಿ, ಶಾಂತಿ (2014)  ಎರಡನೇ ಮಹಾಯುದ್ಧದ ಸಮಯದಲ್ಲಿ ಮಾತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿಲ್ಲ

ನೊಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು

          ನೊಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು             ಭೌತಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿನಿರ್ಧರಿಸುತ್ತದೆ.          ರಸಾಯನಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ನಿರ್ಧರಿಸುತ್ತದೆ.          ವೈದ್ಯಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.           ಸಾಹಿತ್ಯ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ನಿರ್ಧರಿಸುತ್ತದೆ.            ನೊಬೆಲ್ ಶಾಂತಿ ಪ್ರಶಸ್ತಿ :- ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸುತ್ತದೆ.              ಅರ್ಥಶಾಸ್ತ್ರ :-ಪ್ರಶಸ್ತಿಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯುನಿರ್ಧರಿಸುತ್ತದೆ. ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ ( 1969 )                                                  ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. 

ಅಳತೆಯ ಸಾಧನಗಳು

                        ಅಳತೆಯ ಸಾಧನಗಳು   ದಿಕ್ಸೂಚಿ :- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.    ರೇಡಾರ :- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ. ಮೈಕ್ರೊಫೋನ್ :- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು. ಮೆಘಾಪೋನ್ -:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ. ಟೆಲಿಫೋನ್ :- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.  ಲ್ಯಾಕ್ಟೋಮೀಟರ್ :-ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.  ಓಡೋಮೀಟರ್ :- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.  ಹೈಗ್ರೋಮೀಟರ್ :-ತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.   ಹೈಡ್ರೋಮೀಟರ್ :- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.  ಹೈಡ್ರೋಫೋನ್ :-ನಿರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.   ಹೈಡ್ರೋಸ್ಕೋಪ್ :-ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ    ಥಮೋ೯ಮೀಟರ್ :-ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.   ಅಲ್ಟಿಮೀಟರ್ :- ಎತ್ತರ ಅಳೆಯಲು ಬಳಸುತ್ತಾರೆ.    ಎಲೆಕ್ಟ್ರೋಮೀಟರ್ :-ವಿದ್ಯುತ್ ಅಳೆಯಲು ಬಳಸುತ್ತಾರೆ. ಪ್ಯಾದೋಮೀಟರ್ :- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ. ಗ್ಯಾಲ್ವನೋಮೀಟರ್ :-ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.   ವೋಲ್ಟ್ ಮೀಟರ್ :- ಎರಡು ಬಿಂದುಗಳ ನಡು

ಕರ್ನಾಟಕದ ಖನಿಜ ಸಂಪನ್ಮೂಲಗಳು

              ಕರ್ನಾಟಕದ ಖನಿಜ ಸಂಪನ್ಮೂಲಗಳು  ಕರ್ನಾಟಕ ರಾಜ್ಯ ವಿವಧ ಖನಿಜ ಸಂಪತ್ತುಗಳನ್ನು ಹೊಂದಿದೆ.ಅವುಗಳಲ್ಲಿ ಮುಖ್ಯವಾದವುಗಳೆಂದರೆ - ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್, ಬಾಕ್ಸೈಟ್, ತಾಮ್ರ, ಅಭ್ರಕ ಮಂತಾದವು. ಕಬ್ಬಿಣದ ಅದಿರು, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾ ವಸ್ತು. ನಮ್ಮ ರಾಜ್ಯದಲ್ಲಿ ಮ್ಯಾಗ್ನಟೈಟ್ ಮತ್ತು ಹೆಮಾಟೈಟ್ ವಿವಿಧ ಕಬ್ಬಿಣದ ಅದಿರಿನ ನಿಕ್ಷೇಪಗಳು ಕಂಡು ಬರುವಜಿಲ್ಲೆಗಳೆಂದರೆ ಬಳ್ಳಾರಿ ಚಿಕ್ಕಮಗಳೂರು,ಚಿತ್ರದುರ್ಗ,ಶಿವಮೊಗ್ಗ, ಉತ್ತರ ಕನ್ನಡ, ಗದಗ ಮುಂತಾದವು. ಮ್ಯಾಂಗನೀಸ್ ಇದನ್ನು ಮಿಶ್ರ ಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುತ್ತಾರೆ. ರಾಸಾಯನಿಕ, ವಿದ್ಯುತ್ ತಯಾರಿಕೆ, ಗೊಬ್ಬರ, ಬಣ್ಣಗಳ ತಯಾರಿಕೆಯಲ್ಲಿ ಕೂಡಾ ಬಳಸುತ್ತಾರೆ. ಈ ಖನಿಜವನ್ನು ಉತ್ಪಾದಿಸುವ ಜಿಲ್ಲೆಗಳೆಂದರೆ - ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಧಾರವಾಡ, ಬಿಜಾಪುರ, ಚಿಕ್ಕಮಗಳೂರು ಮುಂತಾದವು. ಬಾಕ್ಸೈಟ್ ಇದನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.ಜೊತೆಗೆ ಸಿಮೆಂಟ್, ಉಕ್ಕು, ವಿದ್ಯುತ್ ತಂತಿಗಳ ತಯಾರಿಕೆಯಲ್ಲು ಬಳಸುತ್ತಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಗಿದೆ. ಚಿನ್ನ ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಆದ್ದರಿಂದ

ರಾಷ್ಟ್ರಗೀತೆ‬

                          ರಾಷ್ಟ್ರಗೀತೆ‬  ಭಾರತದ ರಾಷ್ಟ್ರಗೀತೆ 'ಜನಗಣಮನ" ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್  ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.  ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ. ಹಾಡಲು ಬೇಕಾದ ಸಮಯ 52 ಸೆಕಂಡ್ 

‎‎ರಾಷ್ಟ್ರೀಯ ಹೂವು

                    ‎‎ರಾಷ್ಟ್ರೀಯ ಹೂವು ‬ ಭಾರತದ ಪುಷ್ಪ - ಕಮಲದ ಹೂವು  ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ. ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರ

ರಾಷ್ಟ್ರೀಯ ಚಿನ್ಹೆ‬

                              ರಾಷ್ಟ್ರೀಯ ಚಿನ್ಹೆ‬  ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ. ಇದರಲ್ಲಿ ನಾಲ್ಕು ಸಿಂಹಗಳು , ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ . ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು.  ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.

ರಾಷ್ಟ್ರಧ್ವಜ‬

                            ರಾಷ್ಟ್ರಧ್ವಜ‬  ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2  ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ  ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.  ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.  ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.  ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.  ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ . ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
  ಭಾರತದಲ್ಲಿನ ಅಣೆಕಟ್ಟುಗಳ ಪಟ್ಟಿ:  ತೆಲಂಗಾಣ-ನಿಜಾಮ್ಸಾಗರ ಅಣೆಕಟ್ಟು- ಮಂಜೀರಾ ನದಿ   ಆಂಧ್ರಪ್ರದೇಶ- ಸೋಮಶಿಲಾ ಆಣೆಕಟ್ಟು-ಪೆನ್ನಾರ್ ನದಿ  ಆಂಧ್ರಪ್ರದೇಶ-ಶ್ರೀಶೈಲಂ ಆಣೆಕಟ್ಟು-ಕೃಷ್ಣ ನದಿ  ಭಟ್ಸಾ ಡ್ಯಾಮ್-ಭಟ್ಸಾ ನದಿ- ಮಹಾರಾಷ್ಟ್ರ ವಿಲ್ಸನ್ ಡ್ಯಾಮ್-ಪ್ರವಾಹ ನದಿ-ಮಹಾರಾಷ್ಟ್ರ ತಾನ್ಸಾ ಡ್ಯಾಮ್-ತಾನ್ಸಾ ನದಿ-ಮಹಾರಾಷ್ಟ್ರ  ಪನ್ಶೇತ್ ಡ್ಯಾಮ್-ಅಂಬಿ ನದಿ-ಮಹಾರಾಷ್ಟ್ರ   ಮುಲಾ ಡ್ಯಾಮ್-ಮೂಲಾ ನದಿ-ಮಹಾರಾಷ್ಟ್ರ   ಕೊಲ್ಕೆವಾಡಿ ಅಣೆಕಟ್ಟು-ವಶಿಷ್ಠ ನದಿ-ಮಹಾರಾಷ್ಟ್ರ   ಗಿರ್ನಾ ಡ್ಯಾಮ್-ಗಿರಾನಾ ನದಿ-ಮಹಾರಾಷ್ಟ್ರ  ವೈತರ್ನಾ ಅಣೆಕಟ್ಟು-ವೈತರ್ಣ ನದಿ-ತೆಲಂಗಾಣ  ರಾಧಾನಾಗರಿ ಅಣೆಕಟ್ಟು-ಭೋಗಾವತಿ ನದಿ-ತೆಲಂಗಾಣ   ಲೋವರ್ ಮನೇರ್ ಅಣೆಕಟ್ಟು- ಮನೇರ್ ನದಿ-ತೆಲಂಗಾಣ   ಮಿಡ್ ಮನೇರ್ ಅಣೆಕಟ್ಟು- ಮನೇರ್ ನದಿ ಮತ್ತು ಎಸ್ಆರ್ಪಿಪಿ ಪ್ರವಾಹ ಪ್ರವಾಹ ಕಾಲುವೆ-ತೆಲಂಗಾಣ   ಮೇಲ್ ಮನೇರ್ ಡ್ಯಾಮ್-ಮನೇರ್ ನದಿ ಮತ್ತು ಕುದ್ಲೈರ್ ನದಿ-ಮಹಾರಾಷ್ಟ್ರ ಖಾದಕ್ವಾಸ್ಲಾ ಅಣೆಕಟ್ಟು-ಮುತಾ ನದಿ-ಮಹಾರಾಷ್ಟ್ರ   ಗಂಗಾಪುರ ಅಣೆಕಟ್ಟು-ಗೋದಾವರಿ ನದಿ-ಆಂಧ್ರಪ್ರದೇಶ ಮತ್ತು ಒಡಿಶಾ ಗಡಿ  ಜಲಪುಟ್ ಅಣೆಕಟ್ಟು-ಮಚ್ಚುಂಡ್ ನದಿ- ಒಡಿಶಾ  ಇಂದ್ರವಾತಿ ಅಣೆಕಟ್ಟು-ಇಂದ್ರವಾತಿ ನದಿ-ಒಡಿಶಾ   ಹಿರಕುಡ್ ಅಣೆಕಟ್ಟಿನ-ಮಹಾನದಿ ನದಿ- ತಮಿಳುನಾಡು  ವೈಗೈ ಡ್ಯಾಮ್-ವೈಗೈ ನದಿ- ತಮಿಳುನಾಡು  ಪರುಂಚನಿ ಆಣೆಕಟ್ಟು-ಪಾರಾಯಯರ್ ನದಿ- ತಮಿಳುನಾಡು  ಮೆ

ಪ್ರಸಿದ್ಧ ಪಿತಾಮಹರು

ಪ್ರಸಿದ್ಧ ಪಿತಾಮಹರು 1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್ 2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್ 4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್ 5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್ 6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್ 7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ 8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್ 9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ 10. ಬೀಜಗಣಿತದ ಪಿತಾಮಹ - ರಾಮಾನುಜಂ 11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್ 12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್ 13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್ 14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್ 15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್ 16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್ 17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್ 18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್ 19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್ 20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ 21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್ 22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ 23. ಆಧುನಿಕ ಬುದ
ಕರ್ನಾಟಕದ ಪ್ರಮುಖ ವನ್ಯ ಜೀವಿಧಮಗಳು 1.ರಂಗನತಿಟ್ಟು - ಮಂಡ್ಯ -1940 2.ಅರಬ್ಬಿತಿಟ್ಟು -ಮೈಸೂರು-1950 3.ಬ್ರಹ್ಮಗಿರಿ -ಕೊಡಗು-1974 4.ಮೂಕಾಂಬಿಕಾ -ಉಡುಪಿ -1974 5.ನುಗು- ಮೈಸೂರು-1974 6.ಶರಾವತಿ ಘಾಟ್-ಶಿವಮೊಗ್ಗ -1974 7.ಸೋಮೇಶ್ವರ -ದಕ್ಷಿಣ ಕನ್ನಡ -1974 8.ಶೆಟ್ಟಹಳ್ಳಿ -ಶಿವಮೊಗ್ಗ -1974 9.ರಾಣೆಬೆನ್ನೂರು-ಹಾವೇರಿ -1974 10.ಪುಷಗಿರಿ -ಕೊಡಗು-1974 11.ಮೇಲುಕೋಟೆ -ಮಂಡ್ಯ - 1974 12.ಘಟಪ್ರಭಾ - ಬೆಳಗಾವಿ-1974 13.ಕಾವೇರಿ- ಮೈಸೂರು-1987 14.ತಲಕಾವೇರಿ- ಕೊಡಗು-1987 15.ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981 16.ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974 17.ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987 18.ದಾಂಡೇಲಿ-ಉತ್ತರ ಕನ್ನಡ -1987 19.ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989 20.ದರೋಜಿ ಕರಡಿ ಧಾಮ -ಬಳ್ಳಾರಿ-1989 21.ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

22-01-2019 ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ 1)) .ಗೇರುಸೊಪ್ಪ ಜಲಪಾತವು ಯಾವ ನದಿಯಿಂದ ಉಂಟಾಗಿದೆ?  ಶರಾವತಿ (ಕರ್ನಾಟಕ). 2). ದಕ್ಷಿಣ ಭಾರತದ ಅತಿ ಎತ್ತರದ ಪರ್ವತ ಯಾವುದು? ಆನೆಮುಡಿ. 3) ಧಾರಿಯಾ ಯಾವ ಖನಿಜ ಉತ್ಪಾದನೆಯ ಪ್ರದೇಶವಾಗಿದೆ? ಕಲ್ಲಿದ್ದಲು(ಜಾರ್ಖಂಡ್). 4)."ಕನ್ಹಾ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ? ಮಧ್ಯಪ್ರದೇಶ. 4)"ಡಮ್ ಡಮ್ ವಿಮಾನ ನಿಲ್ದಾಣ" ಎಲ್ಲಿದೆ? ಕಲ್ಕತ್ತಾ. 5) ಲಿಪ್ಚಾ ಬುಡಕಟ್ಟು ಜನಾಂಗ ಕಂಡು ಬರುವ ರಾಜ್ಯ ಯಾವುದು? ಸಿಕ್ಕಿಂ. 6) ಜೇಮಷೇಡ್ಪುರ್ ಯಾವ ನದಿಯ ದಡದಲ್ಲಿದೆ? ಸುವರ್ಣರೇಖಾ. 7) "ನ್ಯಾಷನಲ್ ನ್ಯೂಸ್ ಪ್ರಿಂಟ್ ಲಿಮಿಟೆಡ್" ಎಂಬ ಸಾರ್ವಜನಿಕ ವಲಯದ ಉದ್ದಿಮೆ ಇರುವ ಸ್ಥಳ ಯಾವುದು? ನೇಪಾ ನಗರ (ಮಧ್ಯಪ್ರದೇಶ). 8)ಕಾಕ್ರಪುರ ಅಣುಶಕ್ತಿ ಕೇಂದ್ರ ಇರುವ ರಾಜ್ಯ ಯಾವುದು? ಗುಜರಾತ್. 9). ಭಾರತೀಯ ವಾಯುಸೇನಾ ಅಕಾಡೆಮಿ ಎಲ್ಲಿದೆ? ದುಂಡಿಗಲ್. 10).ಮೀನಂಬಾಕಮ್ ವಿಮಾನ ನಿಲ್ದಾಣ ಇರುವ ಸ್ಥಳ ಯಾವುದು?  ಚೆನ್ನೈ. 11).ಪಾರದೀಪ್ ಬಂದರು ಯಾವ ರಾಜ್ಯದಲ್ಲಿದೆ? ಒರಿಸ್ಸಾ. 12).ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ? ಬೆಂಗಳೂರು. 14.ನೈವೇಲಿ ಖನಿಜ ಪ್ರದೇಶ ಏತಕ್ಕೆ ಪ್ರಸಿದ್ಧವಾಗಿದೆ? ಲಿಗ್ನೈಟ್. 15)ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಜಾರ್ಖಂಡ್ 16)ಸಿಯಾಚಿನ್ ಗ್ಲೇಸಿಯರ್ ಯಾವ ಕಣಿವೆಯಲ್ಲಿದೆ? ನುಬ್ರಾ ಕಣಿ