Posts

Showing posts from 2019

ಕನ್ನಡಕ್ಕೆ ಎಂಟು ಪ್ರಶಸ್ತಿಗಳು

ಕನ್ನಡಕ್ಕೆ ಎಂಟು ಪ್ರಶಸ್ತಿಗಳು ಕನ್ನಡಸಾಹಿತಿಗಳುಜ್ಞಾನಪೀಠಪ್ರಶಸ್ತಿಯಿಂದಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.  ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ. ಹೆಸರು ವರ್ಷ ಕೃತಿ ೧)ಕುವೆಂಪು ೧೯೬೭ --ಶ್ರೀ ರಾಮಾಯಣ ದರ್ಶನಂ   ೨)ದ. ರಾ. ಬೇಂದ್ರೆ ೧೯೭೩--ನಾಕುತಂತಿ ೩)ಶಿವರಾಮ ಕಾರಂತ ೧೯೭೭-- ಮೂಕಜ್ಜಿಯ ಕನಸುಗಳು ೪)ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.  ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) ೫)ವಿ. ಕೃ. ಗೋಕಾಕ ೧೯೯೦--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.  ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ ೬)ಯು. ಆರ್. ಅನಂತಮೂರ್ತಿ ೧೯೯೪ -- ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ ೭)ಗಿರೀಶ್ ಕಾರ್ನಾಡ್ ೧೯೯೮-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ೮)ಚಂದ್ರಶೇಖರ ಕಂಬಾರ ೨೦೧೦-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ
ಇತಿಹಾಸದ ಪ್ರಮುಖ ಇಸ್ವಿಗಳು 1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ ವಶ 1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ 1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) 1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ) 1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ. 1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) 1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) 1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ ) 1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ ) 1784 – ಪಿಟ್ಸ್ ಇಂಡಿಯಾ ಶಾಸನ 1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ ) 1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ ) 1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )  ಇತಿಹಾಸ 1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ 1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ 1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) 1764 – ಬಕ್ಸಾರ್ ಕದನ ( ಷಾ

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು . 1. ಅಮೇರಿಕಾ. # ಮೂಲಭೂತ ಹಕ್ಕುಗಳು. #ಉಪರಾಷ್ಟ್ರಪತಿ. #ನ್ಯಾಯಾಂಗ ವ್ಯವಸ್ಥೆ. 2. ರಷ್ಯಾ. #ಮೂಲಭೂತ ಕರ್ತವ್ಯಗಳು. 3.ಬ್ರಿಟನ್. #ಏಕ ನಾಗರಿಕತ್ವ #ಸಂಸದೀಯ ಸರ್ಕಾರ. 4. ಐರ್ಲೆಂಡ್(ಐರಿಷ್). #ರಾಜ್ಯ ನಿರ್ದೇಶಕ ತತ್ವಗಳು. 5. ಜರ್ಮನಿ. #ತುರ್ತು ಪರಿಸ್ಥಿತಿಗಳು. 6. ಕೆನಡಾ. #ಒಕ್ಕೂಟ ಸರ್ಕಾಸರ್ಕಾರ. #ಸಂಯುಕ್ತ ಸರ್ಕಾರ. 7. ಆಸ್ಟ್ರೇಲಿಯಾ. #ಸಮವರ್ತಿ ಪಟ್ಟಿಗಳು. 8. ದಕ್ಷಿಣ ಆಫ್ರಿಕಾ. #ಸಂವಿಧಾನದ ತಿದ್ದುಪಡಿಗಳು.

ಕರ್ನಾಟಕ ಸರ್ಕಾರದ ಯೋಜನೆಗಳು

ಕರ್ನಾಟಕ ಸರ್ಕಾರದ ಯೋಜನೆಗಳು ರೈತ ಮಿತ್ರ ಯೊಜನೆ - 2000-01  ಭೂಚೇತನ ಯೋಜನೆ - 2009-10  ಸುವರ್ಣ ಭೂಮಿ ಯೋಜನೆ - 2008-09  ಸಾವಯವ ಭಾಗ್ಯ - 2013-14  ಕ್ಷೃಷಿ ಭಾಗ್ಯ - 2014  ಅಮೃತ ಭೂಮಿ ಯೋಜನೆ - 2013-14 ರೈತ ಸಂಜೀವಿನಿ ಯೋಜನೆ - 2011-12  ಕ್ಷೀರ ಭಾಗ್ಯ ಯೋಜನೆ - 2013 ಯಶಸ್ವಿವಿನಿ ಯೋಜನೆ - 2003 ಅನ್ನ ಭಾಗ್ಯ ಯೋಜನೆ - 2013  ಸಂಧ್ಯಾ ಸುರಕ್ಷಾ ಯೋಜನೆ - 2007  ಆದರ್ಶ ವಿವಾಹ ಯೋಜನೆ - 2010  ಆಮ್ ಆದ್ಮಿ ಭೀಮಾ ಯೋಜನೆ - 2008  ಜನಶ್ರೀ ಯೋಜನೆ - 2013  ಅಂಬೆಡ್ಕರ್ ವಸತಿ ಯೋಜನೆ - 1991-92  ಭಾಗ್ಯ ಲಕ್ಷ್ಮೀ ಯೋಜನೆ - 2008 ಜನನಿ ಸುರಕ್ಷಾ ಯೋಜನೆ - 2010  ಮಡಿಲು ಯೋಜನೆ - 2007  ತಾಯಿ ಭಾಗ್ಯ ಯೋಜನೆ - 2014 ಜ್ಯೋತಿ ಸಂಜೀವಿನಿ ಯೋಜನೆ - 2012  ಶಾದಿ ಭಾಗ್ಯ - 2013 ಭೂ ಒಡೆತನ ಯೋಜನೆ - 2009 ಗಂಗಾ ಕಲ್ಯಾಣ ಯೋಜನೆ - 1996-97 ಆರೋಗ್ಯ ವೇ ಭಾಗ್ಯ ಯೋಜನೆ-2013-14  ವಿಕಲಾಂಗ ಪಿಂಚಣಿ ಯೋಜನೆ - 2007

ಪ್ರಮಾಣವಚನ & ರಾಜಿನಾಮೆಗಳು

ಪ್ರಮಾಣವಚನ & ರಾಜಿನಾಮೆಗಳು ರಾಷ್ಟ್ರಪತಿ (The President) ಪ್ರಮಾಣವಚನ ಭೋದಿಸುವವರು:-ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜೀನಾಮೆ ಸಲ್ಲಿಸುವದು:-ಉಪರಾಷ್ಟ್ರಪತಿಗೆ ಉಪರಾಷ್ಟ್ರಪತಿ (Vice President): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟವ್ಯಕ್ತಿ. ರಾಜಿನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಪ್ರಧಾನಮಂತ್ರಿ (Prime Minister): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ ಲೋಕಸಭಾ ಸ್ಪೀಕರ್ (Lok Sabha Speaker): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ಲೋಕಸಭೆಯ ಉಪ ಸ್ಪೀಕರ್ ಗೆ ( Deputy Speaker of Lok Sabha): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ಲೋಕಸಭಾ ಸ್ಪೀಕರ್ ಗೆ ಮುಖ್ಯ ಚುನಾವಣಾ ಆಯುಕ್ತರು (Chief Election Commissioner): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಅಟಾರ್ನಿ ಜನರಲ್ (Attorney General): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಮಹಾಲೇಖಪಾಲರು (CAG- Comptroller and Audi

ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ ..

ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ .. . ಭಾರತದ ಎತ್ತರವಾದ ಪರ್ವತ ಶಿಖರ ----------- ಗಾಡ್ವಿನ್ ಆಸ್ಟಿನ್ (ಕೆ 2) ಅತ್ಯುನ್ನತ ಪ್ರಶಸ್ತಿ ----------- ಭಾರತ್ ರತ್ನ ಅತಿಹೆಚ್ಚು ಮಳೆ ಪಡೆಯುವ ಪ್ರದೇಶ ----------- ಮೌಸಿಂರಾಮ್ , ಮೇಘಾಲಯ ಅತ್ಯುನ್ನತ ಗೋಪುರ ----------- ಕುತುಬ್ ಮಿನಾರ್, ದೆಹಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ----------- ಉತ್ತರ ಪ್ರದೇಶ ದೊಡ್ಡ ದೇವಾಲಯ ----------- ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು ದೊಡ್ಡ ಮಸೀದಿ ----------- ಜಾಮಾ ಮಸೀದಿ, ದೆಹಲಿ ದೊಡ್ಡ ಚರ್ಚ್ ---------- ಸೆ ಕ್ಯಾಥೆಡ್ರಲ್, ಗೋವಾ ಅತಿದೊಡ್ಡ ಗುರುದ್ವಾರ ---------- ಗೋಲ್ಡನ್ ಟೆಂಪಲ್, ಅಮೃತಸರ್ ಅತಿದೊಡ್ಡ ಮಠ - ----------- ತವಾಂಗ್ ಮಠ, ಅರುಣಾಚಲ ಪ್ರದೇಶ ದೊಡ್ಡ ಜನಬರಿತ ನಗರ ----------- ಮುಂಬೈ, ಮಹಾರಾಷ್ಟ್ರ ದೊಡ್ಡ ಕಟ್ಟಡ ----------- ರಾಷ್ಟ್ರಪತಿ ಭವನ, ದೆಹಲಿ ದೊಡ್ಡ ವಸ್ತುಸಂಗ್ರಹಾಲಯ ----------- ನ್ಯಾಷನಲ್ ಮ್ಯೂಸಿಯಂ, ಕೊಲ್ಕತ್ತಾ ದೊಡ್ಡ ಆಡಿಟೋರಿಯಂ ---------- ಶ್ರೀ ಶಣ್ಮುಖಾನಂದ ಹಾಲ್, ಮುಂಬೈ ದೊಡ್ಡ ಸಿನೆಮಾ ಥಿಯೇಟರ್ ----------- ತಂಗಮ್, ಮಧುರೈ ದೊಡ್ಡ ಡೆಲ್ಟಾ ----------- ಸುಂದರ್ಬಾನ್ ಡೆಲ್ಟಾ, ಪಶ್ಚಿಮ ಬಂಗಾಳ ಅತಿದೊಡ್ಡ ಝೂ ----------- ಜೂವಾಲಾಜಿಕಲ್ ಗಾರ್ಡನ್ಸ್, ಅಲಿಪುರ್, ಕೊಲ್ಕತ್ತಾ ಅತಿದೊಡ್ಡ ಮ

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ ೧) ಬಾಗಲಕೋಟೆ (೧೫ ಆಗಸ್ಟ್ ೧೯೯೭) ೨) ಬೆಂಗಳೂರು ನಗರ (೧ ನವೆಂಬರ್ ೧೯೫೬) ೩) ಬೆಂಗಳೂರು ಗ್ರಾಮಾಂತರ (೧೫ ಆಗಸ್ಟ್ ೧೯೮೬) ೪) ಬೆಳಗಾವಿ (೧ ನವೆಂಬರ್ ೧೯೫೬) ೫) ಬಳ್ಳಾರಿ (೧ ನವೆಂಬರ್ ೧೯೫೬) ೬) ಬೀದರ್ (೧ ನವೆಂಬರ್ ೧೯೫೬) ೭) ಬಿಜಾಪುರ (ವಿಜಯಪುರ) (೧ ನವೆಂಬರ್ ೧೯೫೬) ೮) ಚಾಮರಾಜನಗರ (೧೫ ಆಗಸ್ಟ್ ೧೯೯೭) ೯) ಚಿಕ್ಕಬಳ್ಳಾಪುರ (೧೦ ಸೆಪ್ಟೆಂಬರ್ ೨೦೦೭) ೧೦) ಚಿಕ್ಕಮಗಳೂರು (೧ ನವೆಂಬರ್ ೧೯೫೬) ೧೧) ಚಿತ್ರದುರ್ಗ (೧ ನವೆಂಬರ್ ೨೯೫೬) ೧೨) ದಕ್ಷಿಣ ಕನ್ನಡ (೧ ನವೆಂಬರ್ ೧೯೫೬) ೧೩) ಉತ್ತರ ಕನ್ನಡ (೧ ನವೆಂಬರ್ ೧೯೫೬) ೧೪) ದಾವಣಗೆರೆ (೧೫ ಆಗಸ್ಟ್ ೧೯೯೭) ೧೫) ಧಾರವಾಡ (೧ ನವೆಂಬರ್ ೧೯೫೬) ೧೬) ಗದಗ ( ೧೪ ಆಗಸ್ಟ್ ೧೯೯೭) ೧೭) ಗುಲ್ಬರ್ಗ(ಕಲ್ಬುರ್ಗಿ)(೧ ನವೆಂಬರ್ ೧೯೫೬) ೧೮) ಹಾಸನ (೧ ನವೆಂಬರ್ ೧೯೫೬) ೧೯) ಹಾವೇರಿ ( ೨೪ ಆಗಸ್ಟ್ ೧೯೯೭) ೨೦) ಕೊಡಗು (೧ ನವೆಂಬರ್ ೧೯೫೬) ೨೧) ಕೋಲಾರ (೧ ನವೆಂಬರ್ ೧೯೫೬) ೨೨) ಕೊಪ್ಪಳ (೨೪ ಆಗಸ್ಟ್ ೧೯೯೭) ೨೩) ಮಂಡ್ಯ (೧ ನವೆಂಬರ್ ೧೯೫೬/೨೯ ಆಗಸ್ಟ್ ೧೯೩೯) ೨೪) ಮೈಸೂರು (೧ ನವೆಂಬರ್ ೧೯೫೬) ೨೫) ರಾಯಚೂರು (೧ ನವೆಂಬರ್ ೧೯೫೬) ೨೬) ಶಿವಮೊಗ್ಗ (೧ ನವೆಂಬರ್ ೧೯೫೬) ೨೭) ತುಮಕೂರು (೧ ನವೆಂಬರ್ ೧೯೫೬) ೨೮) ಉಡುಪಿ (೨೫ ಆಗಸ್ಟ್ ೧೯೯೭) ೨೯) ರಾಮನಗರ (೧೦ ಸೆಪ್ಟೆಂಬರ್ ೨೦೦೭) ೩೦)

ಕರ್ನಾಟಕ ಸರ್ಕಾರದ ಯೋಜನೆಗಳು

ಕರ್ನಾಟಕ ಸರ್ಕಾರದ ಯೋಜನೆಗಳು * ರೈತ ಮಿತ್ರ ಯೊಜನೆ - 2000-01 * ಭೂಚೇತನ ಯೋಜನೆ - 2009-10 * ಸುವರ್ಣ ಭೂಮಿ ಯೋಜನೆ - 2008-09 * ಸಾವಯವ ಭಾಗ್ಯ - 2013-14 * ಕ್ಷೃಷಿ ಭಾಗ್ಯ - 2014 * ಅಮೃತ ಭೂಮಿ ಯೋಜನೆ - 2013-14 * ರೈತ ಸಂಜೀವಿನಿ ಯೋಜನೆ - 2011-12 * ಕ್ಷೀರ ಭಾಗ್ಯ ಯೋಜನೆ - 2013 * ಯಶಸ್ವಿವಿನಿ ಯೋಜನೆ - 2003 * ಅನ್ನ ಭಾಗ್ಯ ಯೋಜನೆ - 2013 * ಸಂಧ್ಯಾ ಸುರಕ್ಷಾ ಯೋಜನೆ - 2007 * ಆದರ್ಶ ವಿವಾಹ ಯೋಜನೆ - 2010 * ಆಮ್ ಆದ್ಮಿ ಭೀಮಾ ಯೋಜನೆ - 2008 * ಜನಶ್ರೀ ಯೋಜನೆ - 2013 * ಅಂಬೆಡ್ಕರ್ ವಸತಿ ಯೋಜನೆ - 1991-92 * ಭಾಗ್ಯ ಲಕ್ಷ್ಮೀ ಯೋಜನೆ - 2008 * ಜನನಿ ಸುರಕ್ಷಾ ಯೋಜನೆ - 2010 * ಮಡಿಲು ಯೋಜನೆ - 2007 * ತಾಯಿ ಭಾಗ್ಯ ಯೋಜನೆ - 2014 * ಜ್ಯೋತಿ ಸಂಜೀವಿನಿ ಯೋಜನೆ - 2012 * ಶಾದಿ ಭಾಗ್ಯ - 2013 * ಭೂ ಒಡೆತನ ಯೋಜನೆ - 2009 * ಗಂಗಾ ಕಲ್ಯಾಣ ಯೋಜನೆ - 1996-97 * ಆರೋಗ್ಯ ವೇ ಭಾಗ್ಯ ಯೋಜನೆ-2013-14 * ವಿಕಲಾಂಗ ಪಿಂಚಣಿ ಯೋಜನೆ - 2007

ಪ್ರಮುಖ ಆರ್ಥಿಕ ಕ್ರಾಂತಿಗಳು

ಪ್ರಮುಖ ಆರ್ಥಿಕ ಕ್ರಾಂತಿಗಳು ಹಸಿರು ಕ್ರಾಂತಿ* :- ಆಹಾರ ಧಾನ್ಯ      ಉತ್ಪಾದನೆ ನೀಲಿ ಕ್ರಾಂತಿ* :- ಜಲಚರ ಪ್ರಾಣಿಗಳ ಉತ್ಪಾದನೆ ( ಮೀನು) ಕೆಂಪು ಕ್ರಾಂತಿ* :- ಮೌಂಸ ಮತ್ತು ಟಮೇಟೋ  ಗುಲಾಬಿ ಕ್ರಾಂತಿ* :- ಈರುಳಿ  ರೌಂಡ ಕ್ರಾಂತಿ* :- ಆಲುಗಡ್ಡೆ  ಹಳದಿ ಕ್ರಾಂತಿ* ;- ಎಣ್ಣೆಕಾಳು  ಕಂದು ಕ್ರಾಂತಿ* :- ಮಸಾಲೆ ಪದಾರ್ಥ  ಬಿಳಿ ಕ್ರಾಂತಿ* :- ಹತ್ತಿ ಉತ್ಪಾದನೆ ಬೆಳ್ಳಿ ಕ್ರಾಂತಿ* :- ಮೋಟ್ಟೆ  ಸ್ವರ್ಣ ಕ್ರಾಂತಿ* :- ತೋಟಗಾರಿಕಾ  ಬೆಳೆಗಳ  ಸ್ಲರ್ಣನಾರಿನ ಕ್ರಾಂತಿ* :- ಸೆಣಬು  ಕಪ್ಪು ಕ್ರಾಂತಿ* :- ಕಲ್ಲಿದ್ದಲು  ರಪ್ತು ಕ್ರಾಂತಿ* :- ಪೇಟ್ರೋಲಿಯಂ ಆಮದು ಶ್ವೇತ ಕ್ರಾಂತಿ* :-ಹಾಲು (ಕ್ಷೀರ) ಬೂದು ಕ್ರಾಂತಿ* :- ಉಣ್ಣೆ& ರಾಸಾಯನಿಕ ಗೋಬ್ಬರ 

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು 1.ಇಂದಿರಾ ಗಾಂಧಿ =ಪ್ರಿಯದರ್ಶಿನಿ 2. ಬಾಲಗಂಗಾಧರ ತಿಲಕ್ =ಲೋಕಮಾನ್ಯ 3. ಸುಭಾಸ್ ಚಂದ್ರ ಬೋಸ್ =ನೇತಾಜಿ 4. ಲಾಲ ಬಹದ್ದೂರ್ ಶಾಸ್ತ್ರೀ =ಶಾಂತಿದೂತ 5. ಸರದಾರ್ ವಲ್ಲಬಾಯಿ ಪಟೇಲ್ =ಉಕ್ಕಿನ ಮನುಷ್ಯ, ಸರದಾರ್ 6.  ಜವಾಹರಲಾಲ ನೆಹರು =ಚಾಚಾ 7.  ರವೀಂದ್ರನಾಥ ಟ್ಯಾಗೋರ್ =ಗುರುದೇವ 8.  ಎಂ. ಎಸ್. ಗೋಳಲ್ಕರ್ =ಗುರೂಜಿ 9.  M.K.ಗಾಂಧಿ =ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ 10.  ಸರೋಜಿನಿ ನಾಯ್ಡು =ಭಾರತದ ಕೋಗಿಲೆ. 11.  ಪ್ಲಾರೆನ್ಸ್ ನೈಟಿಂಗೇಲ್ =ದೀಪಧಾರಣಿ ಮಹಿಳೆ 12.ಖಾನ್ ಅಬ್ದುಲ್ ಗಫಾರ್ ಖಾನ್ =ಗಡಿನಾಡ ಗಾಂಧಿ 13.  ಜಯಪ್ರಕಾಶ ನಾರಾಯಣ =ಲೋಕನಾಯಕ 14.  ಪಿ.ಟಿ.ಉಷಾ =ಚಿನ್ನದ ಹುಡುಗಿ 15.  ಸುನೀಲ್ ಗವಾಸ್ಕರ್ =ಲಿಟಲ್ ಮಾಸ್ಟರ್ 16.  ಲಾಲಾ ಲಜಪತರಾಯ =ಪಂಜಾಬಿನ ಕೇಸರಿ 17.  ಷೇಕ್ ಮಹ್ಮದ್ ಅಬ್ಧುಲ್ =ಕಾಶ್ಮೀರ ಕೇಸರಿ 18.  ಸಿ. ರಾಜಗೋಪಾಲಾಚಾರಿ =ರಾಜಾಜಿ 19.  ಸಿ. ಎಫ್. ಆಂಡ್ರೋಸ್ =ದೀನಬಂಧು 20.  ಟಿಪ್ಪು ಸುಲ್ತಾನ =ಮೈಸೂರ ಹುಲಿ 21.  ದಾದಾಬಾಯಿ ನವರೋಜಿ =ರಾಷ್ಟ್ರಪಿತಾಮಹ (ಭಾರತದ ವಯೋವೃದ್ಧ) 22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ. 23. ಡಾ ಶ್ರೀಕೃಷ್ಣ ಸಿಂಗ್ =ಬಿಹಾರ ಕೇಸರಿ 24. ಟಿ ಪ್ರಕಾಶಂ =ಆಂಧ್ರ ಕೇಸರಿ 25. ಚಿತ್ತರಂಜನ್ ದಾಸ್ =ದೇಶಬಂಧು 26. ಶೇಖ್ ಮುಜಿಬತ

ಪ್ರಮುಖ ಕಾಯ್ದೆಗಳು

ಪ್ರಮುಖ ಕಾಯ್ದೆಗಳು  ಪ್ರಥಮ ಅರಣ್ಯ ನೀತಿ 1894 ಕಾರ್ಖಾನೆಗಳ ಕಾಯ್ದೆ 1948 ಪ್ರಥಮ ವನ ಮಹೋತ್ಸವ 1950 ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954 ಅಂತರಾಜ್ಯ ಜಲ ಕಾಯ್ದೆ. 1956 ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972 ಸಿಂಹ ಯೋಜನೆ. 1972 ಹುಲಿ ಯೋಜನೆ. 1973 ಮೆಾಸಳೆ ಯೋಜನೆ. 1974 ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974 ಅರಣ್ಯ ಸಂರಕ್ಷಣಾ ಕಾಯ್ದೆ. 1980 ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980 ಪರಿಸರ ಸಂರಕ್ಷಣಾ ಕಾಯ್ದೆ. 1986 ಘೆಂಡಾಮ್ರಗ ಯೋಜನೆ. 1987 ಭಾರತದ ಹೊಸ ಅರಣ್ಯ ನೀತಿ. 1988 ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989 ಕರಾವಳಿ ಸಂರಕ್ಷಣಾ ಯೋಜನೆ. 1989 ಆನೆ ಯೋಜನೆ 1992 ಹಿಮ ಚಿರತೆ ಯೋಜನೆ. 2009 ಭಾರತದ ಪ್ರಮುಖ ಅಂಚೆ ಕಾಯ್ದೆಗಳು ಅಂಚೆ ವ್ಯವಸ್ಥೆ ಪ್ರಾರಂಭ. 1854 ಪಿನ್ ಕೋಡ್ ಅಳವಡಿಕೆ. 1972 ಸ್ಪೀಡ್ ಪೋಸ್ಟ ಸೇವೆ ಆರಂಭ. 1986 ಭಾರತೀಯ ಸಂಚಾರಿ ನಿಗಮ. 2000 ಇ-ಮೇಲ್ ಪ್ರಾರಂಭ. 2004 ಭಾರತದ ತೆರಿಗೆ ಕಾಯ್ದೆಗಳು   ಸಂಪತ್ತಿನ ತೆರಿಗೆ ಕಾಯ್ದೆ. 1957 ಆದಾಯ ತೆರಿಗೆ ಕಾಯ್ದೆ. 1961 ಸರಕು ಸೇವೆಗಳ ಕಾಯ್ದೆ. 1962 ಕೇಂದ್ರ ವ್ಯಾಪಾರ ಕಾಯ್ದೆ. 1965 ವೆಚ್ಚದ ತೆರಿಗೆ ಕಾಯ್ದೆ. 1987 ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017 ‌ ಶಿಕ್ಷಣ ಕಾಯ್ದೆಗಳು ಮೆಕಾಲೆ ವರದಿ 1835 ಚಾಲ್ಸ ವುಡ್ ಆಯೋಗ. 1854 ಹಂಟರ್ ಆಯೋಗ. 1882 ವಿಶ್ವ ವಿದ್ಯಾಲಯ ಕಾಯ್ದೆ.

ಕನ್ನಡದ ಬಿರುದಾಂಕಿತರು

ಕನ್ನಡದ --'ಬಿರುದಾಂಕಿತರು .... 1 ದಾನ ಚಿಂತಾಮಣಿ→ ಅತ್ತಿಮಬ್ಬೆ 2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯ 3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ 4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್ 5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು 6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ 7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ 8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ 9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್ 10 ನಾಟಕರತ್ನ→ ಗುಬ್ಬಿ ವೀರಣ್ಣ 11 ಚುಟುಕು ಬ್ರಹ್ಮ→ ದಿನಕರ ದೇಸಾಯಿ 12 ಅಭಿನವ ಪಂಪ→ ನಾಗಚಂದ್ರ 13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ 14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ 15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ 16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್ 17 ಕನ್ನಡದ ದಾಸಯ್ಯ→ ಶಾಂತಕವಿ 18 ಕಾದಂಬರಿ ಪಿತಾಮಹ→ ಗಳಗನಾಥ 19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ 20 ಸಂತಕವಿ→ ಪು.ತಿ.ನ. 21 ಷಟ್ಪದಿ ಬ್ರಹ್ಮ→ ರಾಘವಾಂಕ 22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ 23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ 24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್ 25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್ 26 ಹರಿದಾಸ ಪಿತಾಮಹ→ ಶ್ರೀಪಾದರಾಯ 27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ 28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ 29 ಕವಿ ಚಕ್ರವರ್ತಿ

ಭಾರತದ ತುತ್ತತುದಿಗಳು

ಭಾರತದ ತುತ್ತತುದಿಗಳು ಪೂರ್ವ. - ಅರುಣಾಚಲ ಪ್ರದೇಶ (ಲೋಹಿತ್ ಜಿಲ್ಲೆ) ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್) ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )  ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್)

ಬುಡಕಟ್ಟು - ವಾಸಿಸುವ ಪ್ರದೇಶ

ಬುಡಕಟ್ಟು - ವಾಸಿಸುವ ಪ್ರದೇಶ 1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ. 2. ಗೊಂಡ - ಮಧ್ಯಪ್ರದೇಶ 3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ 4. ಬಾಸಿ - ಮೆಘಾಲಯ, ಅಸ್ಸಾಂ 5. ಅಪಟಾನಿಸ್ - ಅರುಣಾಚಲ ಪ್ರದೇಶ 6. ಕಾಡರು - ಕೇರಳ 7. ಮುಂಡ - ಜಾರ್ಖಂಡ 8. ಸಿದ್ದಿ - ಉತ್ತರಕನ್ನಡ 9. ಕಿಲಾಕಿ - ಮಣಿಪುರ 10. ತೋಡ - ತಮಿಳುನಾಡು 11. ಚೆಂಚು - ಆಂಧ್ರಪ್ರದೇಶ 12. ಕೋಲ್ - ಮಧ್ಯಪ್ರದೇಶ 13. ಓರಾನ್ - ಬಿಹಾರ, ಓರಿಸ್ಸಾ 14. ಸೋಲಿಗ - ಚಾಮರಾಜನಗರ.(ಕರ್ನಾಟಕ) 

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು

ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು 1. ಜಾತ್ರಾ - ಪಶ್ಚಿಮ ಬಂಗಾಳ 2. ತಮಾಷಾ - ಮಹಾರಾಷ್ಟ್ರ 3. ಭವೈ - ಗುಜರಾತ್ 4. ನೌಟಂಕಿ - ಉತ್ತರಪ್ರದೇಶ 5. ಖಯಾಲ್ - ರಾಜಸ್ಥಾನ 6. ನಕ್ವಾಲ್ - ಪಂಜಾಬ್ 7. ಮಾಚ್ - ಮಧ್ಯಪ್ರದೇಶ 8. ಯಕ್ಷಗಾನ - ಕರ್ನಾಟಕ 9. ಕೂದಿಯಟ್ಟಂ - ಕೇರಳ 10. ರಾಸಲೀಲಾ - ಉತ್ತರಪ್ರದೇಶ 11. ರಾಮಲೀಲಾ - ಉತ್ತರಪ್ರದೇಶ 12. ಭಂಡ್ - ಪಂಜಾಬ್

ನೀತಿ ಸಂಹಿತೆ ಎಂದರೇನು ಗೊತ್ತಾ.

 ನೀತಿ ಸಂಹಿತೆ ಎಂದರೇನು ಗೊತ್ತಾ. ಏನಿದು ನೀತಿ ಸಂಹಿತೆ..? ಈ ಪ್ರಶ್ನೆಗೆ ಎಷ್ಟೋ ಮಂದಿಗೆ ಉತ್ತರ ಗೊತ್ತಿರುವುದಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. # ಜನ ಸಾಮಾನ್ಯರ ಹಣಕಾಸು ವ್ಯವಹಾರದಲ್ಲೂ ಚುನಾವಣೆ ಪರಿಣಾಮ ಬೀರುತ್ತದೆ. ಅಧಿಕ ಮೊತ್ತದ ನಗದು ತೆಗೆದುಕೊಂಡು ಹೋಗುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಚುನಾವಣಾಧಿಕಾರಿಗಳು ಯಾವ ಮುಲಾಜು ನೋಡದೆ ಕಾರ್ಯ ನಿರ್ವಹಿಸುತ್ತಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರಕಾರದಿಂದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ, ವಿನಾಯಿತಿ ಅಥವಾ ಭರವಸೆ ಘೋಷಣೆ ಮಾಡುವಂತಿಲ್ಲ. ಶಂಕುಸ್ಥಾಪನೆ ಮುಂತಾದವು ಮಾಡುವಂತಿಲ್ಲ. #  ಮತದಾರರ ಮೇಲೆ ಒಂದು ಪಕ್ಷದ ಮೇಲೆ ಒಲವು ಮೂಡುವಂಥ ಕಾರ್ಯದಲ್ಲಿ ತೊಡಗುವಂತಿಲ್ಲ. ಈ ಮಿತಿಗಳು ಹೊಸ ಯೋಜನೆ ಹಾಗೂ ಅದಾಗಲೇ ನಡೆಯುತ್ತಿರುವ ಯೋಜನೆಗಳಿಗೆ ಅನ್ವಯಿಸುತ್ತದೆ. ಆದರೆ ರಾಷ್ಟ್ರೀಯ, ಪ್ರಾದೇಶಿಕ ಹಾಗೂ ರಾಜ್ಯದ ಜನೋಪಯೋಗಿ ಯೋಜನೆಗಳು, ಮುಕ್ತಾಯ ಹಂತದ ಯೋಜನೆಗಳು, ಸಾರ್ವಜನಿಕ ಹಿತಾಸಕ್ತಿ ಯೋಜನೆಗಳನ್ನು ಜಾರಿ ಮಾಡಬಹುದು. ಇಂಥ ಯೋಜನೆಗಳಲ್ಲಿ ಅಧಿಕಾರಿಗಳು ಮಾತ್ರವೇ ಪಾಲ್ಗೊಳ್ಳಬಹುದು. ರಾಜಕಾರಣಿಗಳು ಭಾಗವಹಿಸುವಂತಿಲ್ಲ. #  ಪಕ್ಷದ ಅಭಿಮಾನಿಗಳು, ಕಾರ್ಯಕ್ರಮಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಆಗುವಂತೆ ಮಾಡುವಂತಿಲ್ಲ. ಬಜೆಟ್ ನಲ್ಲ

ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು

                ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು 16 ಏಪ್ರಿಲ್ 1853 ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ 34 ಕಿ ಮೀ ಭಾರತೀಯ ರೈಲ್ವೆಯ ಮುಖ್ಯ ಕಚೇರಿ ನವದೆಹಲಿ ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಒಟ್ಟು ರೈಲ್ವೆ ವಿಭಾಗಗಳು 17 ರೈಲ್ವೆ ಸ್ಟಾಪ್ ಕಾಲೇಜ ಇರುವುದು ವಡೋದರಾ ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ ವಿವೇಕ ಎಕ್ಸಪ್ರೆಸ್ ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ. ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ ಪಾರಸಿಕ ರೈಲ್ವೆ ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು ಮುಗಲಸರಾಯ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ ನೆಹರು ಸೇತುವೆ. ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ ಲಖನೌ ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು ಕಲ್ಕತ್ತಾ ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ ಚಾಣಕ್ಯನಗರಿ ನವದೆಹಲಿ ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ ಗೋರಕಪುರ ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ ಜಾನ್ ಮಥಾಯಿ  ಭಾತರದ ಮೊದಲು ವಿದ್ಯುತ್ ರೈಲು ಡೆಕ್ಕನ್ ಮಥಾಯಿ ಬ್ರಾಡಗೇಜನ್ ಹಳಿಯ ಅಗ

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು  ಬೊಡೋ - ಅಸ್ಸಾಂ  ಸಂತಾಲ - ಪಶ್ಚಿಮ ಬಂಗಾಳ, ಬಿಹಾರ  ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ  ಜಂತಿಯಾ - ಮೇಘಾಲಯ  ಗ್ಯಾಲಂಗೋ - ಹಿಮಾಲಯ  ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ  ಕುಕಿ - ಮಣಿಪುರಿ  ಚಂಚು - ಒರಿಸ್ಸಾ  ಸೋಲಿಗ - ಕರ್ನಾಟಕ  ಅಪಟಮಿಸ್ - ಅರುಣಾಚಲ ಪ್ರದೇಶ  ಗಾರೋ - ಮೇಘಾಲಯ  ಫರ್'ವಾಲ್ - ಉತ್ತರ ಪ್ರದೇಶ  ಲೆಪ್ಚಾ - ಸಿಕ್ಕಿಂ  ಗೊಂಡ - ಮಧ್ಯಪ್ರದೇಶ, ಜಾರ್ಖಂಡ್  ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ  ಕೋಟಾ - ತಮಿಳುನಾಡು  ಜಾಟರು - ಅಂಡಮಾನ್ ನಿಕೋಬಾರ್  ಬಡಗಾಸ್ - ತಮಿಳುನಾಡು  ಉರಾಲಿ - ಕೇರಳ  ಮುಂಡಾ - ಜಾರ್ಖಂಡ್   ಮೀನಾ - ರಾಜಸ್ಥಾನ  ಕಾರ್ಬಿ - ಅಸ್ಸಾಂ  ಕುಮುವೋನ್ - ಉತ್ತರಪ್ರದೇಶ  ಅಂಗಾಮಿ - ನಾಗಾಲ್ಯಾಂಡ್  ಬಿರವೋರ್ - ಬಿಹಾರ  ವರಲಿ - ಮಹಾರಾಷ್ಟ್ರ  ಗಡ್ಡಿ - ಹಿಮಾಚಲ ಪ್ರದೇಶ  ಕಿನ್ನರ್ - ಹಿಮಾಚಲ ಪ್ರದೇಶ   ಬೋಟಿಯಾನ್ - ಉತ್ತರಾಖಂಡ್   ಸವರಾಸ್ - ಆಂಧ್ರಪ್ರದೇಶ 

ಕರ್ನಾಟಕದ ಒಂದು ಪಕ್ಷಿನೋಟ

            ಕರ್ನಾಟಕದ ಒಂದು ಪಕ್ಷಿನೋಟ  1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್) 2.ರಾಜ್ಯ ಪ್ರಾಣಿ – ಆನೆ. 3.ರಾಜ್ಯ ವೃಕ್ಷ – ಶ್ರೀಗಂಧ. 4.ರಾಜ್ಯಪುಷ್ಪ – ಕಮಲ 5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ) 6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ 7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ. 8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ 9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ) 10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್. 11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ. 12.ವಿಧಾನಸಭೆಯ ಸದಸ್ಯರ ಸಂಖ್ಯೆ – 225. 13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75 14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28 15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12

ಕರ್ನಾಟಕದ ವಿಸ್ತೀರ್ಣ

                ಕರ್ನಾಟಕದ ವಿಸ್ತೀರ್ಣ  1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು. 2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83 3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ. 4.ಜನಸಂಖ್ಯೆ – 61130704 (2011 ಜನಗಣತಿಯಂತೆ) 5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ. 6.ಕಂದಾಯ ವಿಭಾಗಗಳು – 04 7.ಮಹಾನಗರಗಳು – 10 8.ಜಿಲ್ಲೆಗಳು – 30 9.ತಾಲ್ಲೂಕಗಳು – 177 10.ಹೋಬಳಿಗಳು – 347 11.ಮುನಸಿಪಲ್ ಕಾರ್ಪೋರೇಷನಗಳು – 219 12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು. 13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ 14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ 15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

ಕರ್ನಾಟಕದ ಭೌಗೋಳಿಕ ಸ್ಥಾನ

        ಕರ್ನಾಟಕದ ಭೌಗೋಳಿಕ ಸ್ಥಾನ 1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ. 2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ 3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ. 4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ. 5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ. 6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ. 7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ. 8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ, 9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750 10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400 11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ 12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ .

ಕರ್ನಾಟಕದ ಪ್ರಥಮಗಳು

              ಕರ್ನಾಟಕದ ಪ್ರಥಮಗಳು ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್. ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ. ಕನ್ನಡ ಭಾಷೆಯ ಮೊದಲ ಪದ : ಇಸಿಲ. ಮೊದಲ ಜ್ಞಾನಪೀಠ ವಿಜೇತ : ಕುವೆಂಪು. ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ. ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ ಕನ್ನಡದ ಮೊದಲ ವಂಶ : ಕದಂಬ ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ  1 ನೇ ಧ್ರುವ ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ. ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

ಕರ್ನಾಟಕ ನಮ್ಮ ರಾಜ್ಯ

                          ಕರ್ನಾಟಕ ನಮ್ಮ ರಾಜ್ಯ  ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.  ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.  ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.  ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ. ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.  ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ. ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು. 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು. .ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು. 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿ

ಭಾರತದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ

        ಭಾರತದಲ್ಲಿನ  ಬ್ಯಾಂಕಿಂಗ್ ವ್ಯವಸ್ಥೆ. ಬ್ಯಾಂಕಿನ ಅರ್ಥ -- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ ಮತ್ತು  ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ. • ಬ್ಯಾಂಕ್ ಆಫ್ ಹಿಂದೂಸ್ತಾನ್  ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್ ಆಗಿದೆ. • ಔಧ ಕಮರ್ಷಿಯಲ್ ಬ್ಯಾಂಕ್ ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್ ಆಗಿದೆ. • ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್ ಆಗಿದೆ. • HSBC ಬ್ಯಾಂಕ್ ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್ ಆಗಿದೆ. • ಕೆನರಾ ಬ್ಯಾಂಕ್ ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್ಆಗಿದೆ. • BANK OF INDIA  ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲಬ್ಯಾಂಕ್ ಆಗಿದೆ. • HSBC BANK ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್ ಆಗಿದೆ. • CITY BANK ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್ ಆಗಿದೆ. • ಅಲಹಾಬಾದ ಬ್ಯಾಂಕ್ ಭಾರತದ ಅತ್ಯಂತ ಹಳೆಯ ಬ್ಯಾಂಕ್ ಆಗಿದೆ. • ಭಾರತೀಯ ಸ್ಟೇಟ್ ಬ್ಯಾಂಕ್  ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್ಆಗಿದೆ. • ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್ಆಗಿದೆ. • ICICI BANK ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್ಆಗಿದೆ. • ಬಂಗಾಲ ಬ್ಯಾಂಕ್ ಚೆಕ್ ಸಿಸ್ಟಮ್ ಪರಿಚಯಿಸಿದ ಭಾರ

ಭಾರತದ ಸಂವಿಧಾನ

* ಭಾರತದ ಸಂವಿಧಾನ * ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು  ಸಂಕ್ಷಿಪ್ತವಾಗಿ ತಿಳಿಸಲಾಗಿದೆ.. ರಾಷ್ಟ್ರಪತಿ(The President) ಪ್ರಮಾಣವಚನ ಭೋದಿಸುವವರು -- ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಉಪರಾಷ್ಟ್ರಪತಿ ಉಪರಾಷ್ಟ್ರಪತಿ(Vice-President) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಪ್ರಧಾನಮಂತ್ರಿ(Prime Minister) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಲೋಕಸಭಾ ಸ್ಪೀಕರ್(Lok Sabha Speaker) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭೆಯ ಉಪ ಸ್ಪೀಕರ್. ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha) ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭಾ ಸ್ಪೀಕರ್ ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿ

ರಾಷ್ಟ್ರೀಯ & ಅಂತರರಾಷ್ಟ್ರೀಯ ದಿನಾಚರಣೆಗಳು

ರಾಷ್ಟ್ರೀಯ & ಅಂತರರಾಷ್ಟ್ರೀಯ ದಿನಾಚರಣೆಗಳು ಜನೆವರಿ  01 - ವಿಶ್ವ ಶಾಂತಿ ದಿನ 02 - ವಿಶ್ವ ನಗುವಿನ ದಿನ. 12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) 15 - ಭೂ ಸೇನಾ ದಿನಾಚರಣೆ. 25 - ಅಂತರರಾಷ್ಟ್ರೀಯ ತೆರಿಗೆ ದಿನ. 28 - ಸರ್ವೋಚ್ಛ ನ್ಯಾಯಾಲಯ ದಿನ. 30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ) ಫೆಬ್ರುವರಿ 21- ವಿಶ್ವ ಮಾತೃಭಾಷಾ ದಿನ 22 - ಸ್ಕೌಟ್ & ಗೈಡ್ಸ್ ದಿನ. 23 - ವಿಶ್ವ ಹವಾಮಾನ ದಿ. 28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಮಾರ್ಚ 08 - ಅಂತರಾಷ್ಟ್ರೀಯ ಮಹಿಳಾ ದಿನ. 12 - ದಂಡಿ ಸತ್ಯಾಗ್ರಹ ದಿನ 15 - ವಿಶ್ವ ಬಳಕೆದಾರರ ದಿನ. 21 - ವಿಶ್ವ ಅರಣ್ಯ ದಿನ. 22 - ವಿಶ್ವ ಜಲ ದಿನ. ಏಪ್ರಿಲ್ 01 - ವಿಶ್ವ ಮೂರ್ಖರ ದಿನ. 07 - ವಿಶ್ವ ಆರೋಗ್ಯ ದಿನ 14 - ಡಾ. ಅಂಬೇಡ್ಕರ್ ಜಯಂತಿ. 22 - ವಿಶ್ವ ಭೂದಿನ. 23 - ವಿಶ್ವ ಪುಸ್ತಕ ದಿನ. ಮೇ 01 - ಕಾರ್ಮಿಕರ ದಿನ. 02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ 05 - ರಾಷ್ಟ್ರೀಯ ಶ್ರಮಿಕರ ದಿನ 08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ 15 - ಅಂತರಾಷ್ಟ್ರೀಯ ಕುಟುಂಬ ದಿನ. ಜೂನ್ 05 - ವಿಶ್ವ ಪರಿಸರ ದಿನ.(1973) 14 - ವಿಶ್ವ ರಕ್ತ ದಾನಿಗಳ ದಿನ 26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ. ಜುಲೈ 01 - ರಾಷ್ಟ್ರೀಯ ವೈದ್ಯರ ದಿನ. 11
"ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು ಮಲಪ್ರಭಾ. "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು  ಘಟಪ್ರಭಾ. ವೇದಾವತಿ & ಹಗರಿ ಯಾವ ನದಿಯ ಉಪನದಿಗಳು? ತುಂಗಭದ್ರಾ. ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.  ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ ಮಲಪ್ರಭಾ.  ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು  ಕೃಷ್ಣಾ.  ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು  ಕನಕುಂಬಿ.  ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ  ಖಾನಾಪುರ. ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ  ತುಂಗಭದ್ರಾ.  ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು ಡೋಣಿ. ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು  ಮಲಪ್ರಭಾ.  ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ  ಕರ್ನೂಲ್ ಬಳಿ ಆಲಂಪುರದಲ್ಲಿ.  ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ  ಮಲಪ್ರಭಾ.  ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು  ತುಂಗಭದ್ರಾ.  ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು  ತುಂಗಭದ್ರಾ.  ಪಶ್ಚಿಮಾಭಿಮುಖವಾಗಿ ಹರಿಯುವ ನದಿ

ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ

ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ ( International Atomic Energy Agency)  ಇದು 1957ರ ಜುಲೈ 29 ರಂದು ಅಸ್ತಿತ್ವಕ್ಕೆ ಬಂತು. ಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಅಂದರೆ ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯ ಮತ್ತು ಸಂಪದಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯವಾಗುವಂತೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.  ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿಯೋಗ ಒಂದು ಹತೋಟಿ ಕ್ರಮವನ್ನು ಇಟ್ಟುಕೊಂಡಿದೆ. ಇದರ ಕೇಂದ್ರಕಚೇರಿ ಆಸ್ಟ್ರಿಯಾದ ವಿಯನ್ನಾದಲ್ಲಿದೆ.

ಪ್ರಮುಖ ಸಂಘಟನೆಗಳು

                        ಪ್ರಮುಖ ಸಂಘಟನೆಗಳು   ಆತ್ಮೀಯ ಸಭಾ (1815) == ರಾಜ ರಾಮ್ ಮೋಹನ್ ರಾಯ್.  ಬ್ರಹ್ಮ ಸಮಾಜ (1828) ==ರಾಜ ರಾಮ್ ಮೋಹನ್ ರಾಯ್.  ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ==ಎಮ್.ಜಿ ರಾನಡೆ.  ಸತ್ಯ ಶೋಧಕ ಸಮಾಜ (1873) ==ಜ್ಯೋತಿರಾವ್ ಫುಲೆ   ಹರಿಜನ ಸೇವಕ್ ಸಂಘ್ == ಮಹಾತ್ಮ ಗಾಂಧಿ.  ಪ್ರಾರ್ಥನಾ ಸಮಾಜ (1867) ==ಆತ್ಮ ರಾಮ್ ಪಾಂಡುರಂಗ.  ಆರ್ಯ ಸಮಾಜ (1875) ==ಸ್ವಾಮಿ ದಯಾನಂದ.  ಅಭಿನವ ಭಾರತ == ವಿ.ಡಿ. ಸಾವರ್ಕರ್.   ನ್ಯೂ ಇಂಡಿಯಾ ಅಸೋಸಿಯೇಶನ್ == ವಿ.ಡಿ. ಸಾವರ್ಕರ್.  ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ==ಗೋಪಾಲ ಕೃಷ್ಣ ಗೋಖಲೆ  ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ == ಸಯ್ಯಿದ್ ಅಹ್ಮದ್ ಖಾನ್ ಅಖಿಲ ಭಾರತೀಯ ದಲಿತ ವರ್ಗ ಸಭಾ == ಬಿ.ಆರ್ ಅಂಬೇಡ್ಕರ್. ಪೆಟ್ರೋಯಿಟಿಕ್ ಅಸೋಸಿಯೇಶನ್ ==ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್

ವಿವಿಧ ಕಂಪನಿಗಳು & ಸಿಇಓಗಳು

                      ವಿವಿಧ ಕಂಪನಿಗಳು & ಸಿಇಓಗಳು ಗೂಗಲ್       --    ಸುಂದರ ಪಿಚೈ ಮೈಕ್ರೊಸಾಪ್ಟ  --  ಸತ್ಯ ನಡೆಲಾ ನೋಕಿಯಾ  --   ರಾಜೀವ್ ಸುರಿ ನೀತಿ ಆಯೋಗ  --  ಅಮಿತಾಬ್ ಕಾಂತ ಸ್ನಾಪಡೀಲ್  --   ಕನಾಲಿ ವಾಹಿ ಪ್ಲಿಪ್ ಕಾರ್ಟ್  --  ಕಲ್ಯಾಣ ಕೃಷ್ಣಮೂರ್ತಿ ಇಸ್ರೋ    --   ಕೆ.ಶಿವನ್ ಎಲ್ ಐ ಸಿ  --  ವಿ.ಕೆ.ಶರ್ಮಾ ಓಲಾ ಕ್ಯಾಬ್ --  ಭವಿಶ್ ಅಗರವಾಲ ಅಮುಲ್   --   ಆರ್.ಎಸ್.ಸೊಢಿ ವಿಪ್ರೋ   --   ಅಬಿಡಾಲಿ ನೀಮುಚ್ವಾಲಾ ಓ ಎನ್ ಜಿ ಸಿ  --  ಶಶಿ ಶಂಕರ ಅಮೇಜಾನ್   --   ಜೆಫ್ ಬೇಜಾಜ್ ಫೋನ್ ಪೇ  --  ಸಮೀರ್ ನಿಗಮ್ ಬಿಸಿಸಿಐ  --  ರಾಹುಲ್ ಜೋಹ್ರಿ ಐಸಿಸಿ   --  ಡೆವ್ ರಿಚರ್ಡ್ಸನ್ ಹೆಚ್ ಎಎಲ್ --  ಟಿ.ಸುವರ್ಣಾ ರಾಜು ಡಿ ಆರ್ ಡಿ ಓ --  ಎಸ್.ಕ್ರಿಸ್ಟೋಫರ್ ಇನ್ಪೋಸಿಸ್  --  ಸಲಿಲ ಪಾರೇಖ್ ಟಿ ಸಿ ಎಸ್  --  ರಾಜೇಶ್ ಗೋಪಿನಾಥನ್ ಉಬೇರ್   --   Dara khosrowshahi ಬಿ ಇ ಎಲ್  --   ಎಮ್.ವಿ.ಗೌತಮ
ಗವರ್ನರ್ ಜನರಲ್ ಮತ್ತು ಬ್ರೀಟಿಷ್ ವೈಸರಾಯ್ ಗಳು 1. ವಾರನ್ ಹೇಸ್ಟಿಂಗ್ಸ್  (1774 – 1785) *ಮೊದಲ ಬಂಗಾಳದ ಗವರ್ನರ್ ಜನರಲ್ , * ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು. * ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು. * ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ. * ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ. 2. ಲಾರ್ಡ್ ಕಾರ್ನ್ ವಾಲಿಸ್ (1786 – 1793) * ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793) * ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು. * ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ. 3.ಲಾರ್ಡ್ ವೆಲ್ಲೆಸ್ಲಿ (1798 – 1805) * ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ. * ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ. 4. ಲಾರ್ಡ್ ಮಿಂಟೋ I (1807 – 1813) * ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ. ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823) *

ಪ್ರಪಂಚದ ಪ್ರಮುಖ ಮರುಭೂಮಿಗಳು

              ಪ್ರಪಂಚದ ಪ್ರಮುಖ ಮರುಭೂಮಿಗಳು ಭ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು  ಮರುಭೂಮಿ ಎಂದು ಕರೆಯುತ್ತಾರೆ. ಉದಾ:- ಅಂಟಾರ್ಟಿಕ ಮರುಭೂಮಿ ಸಹಾರ ಮರುಭೂಮಿ ಆರ್ಟಿಕ್ ಮರುಭೂಮಿ ಅರೇಬಿಯನ್ ಮರುಭೂಮಿ ಕಲಹರಿ ಮರುಭೂಮಿ ಪೆಟಗೋನಿಯನ್ ಮರುಭೂಮಿ ಗ್ರೇಟ್ ವಿಕ್ಟೋರಿಯಾ ಮರುಭೂಮಿ ಗ್ರೇಟ್ ಬಸಿನ್ ಮರುಭೂಮಿಸೈರಿಯನ್ ಮರುಭೂಮಿ ಅಂಟಾರ್ಟಿಕ ಮರುಭೂಮಿ  ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.  ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ. ಸಹರಾ ಮರುಭೂಮಿ ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು,   ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ. ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರ

ಸರೋವರ ಮತ್ತು ದೇಶಗಳು

                  ಸರೋವರ ಮತ್ತು ದೇಶಗಳು ಕ್ಯಾಸ್ಪೀಯನ ಸರೋವರ-  ಇರಾನ್   ಸುಪೇರೀಯರ ಸರೋವರ-  ಅಮೆರಿಕ ವಿಕ್ಟೋರಿಯಾ ಸರೋವರ-    ತಂಜೇನಿಯ   ಯೂರಲ್ ಸರೋವರ-  ರಷ್ಯ ಮಿಚಿಗನ್ ಸರೋವರ-  ಅಮೆರಿಕ ಬೈಕಲ್ ಸರೋವರ-  ರಷ್ಯ ಗ್ರೇಟಬೀಯರ ಸರೋವರ-  ಕೆನಡಾ ಲದೂಗ ಸರೋವರ-  ರಷ್ಯ ಮಾನಸ ಸರೋವರ-  ಟಿಬೆಟ್   ಸೋಸೇಕುರ ಸರೋವರ-  ಟಿಬೆಟ್   ಟಿಟಿಕಾಕ ಸರೋವರ-  ಪೆರು   ರುಡಾಲ್ಫ್ ಸರೋವರ-  ಕೀನ್ಯಾ   ನ್ಯಾಸ ಸರೋವರ-  ತಾಂಜೇನಿಯ   ವಾನೇರ್ಸ ಸರೋವರ-  ಸ್ವಿಡನ

ಪ್ರಮುಖ ಪಾರ್ಕ್‌ಗಳು

                  ಪ್ರಮುಖ ಪಾರ್ಕ್‌ಗಳು ಫುಡ್ ಪಾರ್ಕ್- ತುಮಕೂರು ರೈಸ್‌ ಪಾರ್ಕ್- ಕಾರಟಗಿ ಅಕ್ಷಯ ಆಹಾರ ಪಾರ್ಕ್- ಹಿರಿಯೂರು ಸ್ಪೈಸ್ ಪಾರ್ಕ್- ಬ್ಯಾಡಗಿ  ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ ಸಾಗರೊತ್ಪನ್ನ ಪಾರ್ಕ್-ಮಂಗಳೂರ  ಬಯೊಪಾರ್ಕ- ಮಾಲೂರು ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು ತೆಂಗು ಸಂಸ್ಕರಣಾಘಟಕ- ತಿಪಟೂರು  

2017 ರ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ

2017 ರ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ   ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ- 1 ನವೀಕರಿಸಬಲ್ಲ ಇಂಧನ ಸೂಚ್ಯಂಕ- 2 ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ- 45  ಸುಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ-116 ವಿಶ್ವ ಸಂತೋಷ ಸೂಚ್ಯಂಕ- 122  ಮಾನವ ಅಭಿವೃದ್ಧಿ ಸೂಚ್ಯಂಕ-131 ಜಾಗತಿಕ ಶಾಂತಿ ಸೂಚ್ಯಂಕ--137  ಅಂತರಾಷ್ಟ್ರೀಯ ಆರ್ಥಿಕ ಅನುಸೂಚಿ- 143
   ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು? ಭಾರತೀಯ ಸ್ಟೇಟ್ ಬ್ಯಾಂಕ್    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? ಮಹಾರಾಷ್ಟ್ರ    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? ಜ್ಯೋತಿಬಾ ಪುಲೆ   ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು? ವಿಶ್ವನಾಥ್ ಆನಂದ    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು? ಕೋಟಾ    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? ಮಹಾರಾಷ್ಟ್ರ ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ? ಎರಡನೇಯ ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ? ಯಮುನಾ  ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು? ಪೋಕ್ರಾನ್ (ರಾಜಸ್ಥಾನ  ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು? ಸಂಸ್ಕೃತ    ವ್ಯಾಟ್  ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ? ೨೦೦೫ ಏಫ್ರಿಲ್-೧ ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ? ಹೊಸ ದೆಹಲಿ  ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು? ಚೆನೈ (೧೮೧೮)  ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?   ಉತ್ತರ ಪ್ರದೇಶ           ಚಿರಂಜೀವಿಯಿಂದ ಸ್ಥಾಪಿ

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು

              ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು    ರವೀಂದ್ರನಾಥ ಠಾಗೋರ್ - ಸಾಹಿತ್ಯ (1913) ಸರ್. ಸಿ. ವಿ. ರಾಮನ್ - ಭೌತಶಾಸ್ತ್ರ (1930)   ಡಾ. ಹರಗೋಬಿಂದ ಖುರಾನ - ವೈದ್ಯಶಾಸ್ತ್ರ (1968)  ಮದರ್ ತೆರೇಸಾ - ಶಾಂತಿ ಪ್ರಶಸ್ತಿ (1979)   ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರ (1983)  ಅಮರ್ತ್ಯ ಸೇನ್ - ಅರ್ಥಶಾಸ್ತ್ರ (1998)  ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (2007)   ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (2009)   ಕೈಲಾಸ್ ಸತ್ಯಾರ್ಥಿ, ಶಾಂತಿ (2014)  ಎರಡನೇ ಮಹಾಯುದ್ಧದ ಸಮಯದಲ್ಲಿ ಮಾತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿಲ್ಲ

ನೊಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು

          ನೊಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು             ಭೌತಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿನಿರ್ಧರಿಸುತ್ತದೆ.          ರಸಾಯನಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ನಿರ್ಧರಿಸುತ್ತದೆ.          ವೈದ್ಯಶಾಸ್ತ್ರ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.           ಸಾಹಿತ್ಯ :- ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ನಿರ್ಧರಿಸುತ್ತದೆ.            ನೊಬೆಲ್ ಶಾಂತಿ ಪ್ರಶಸ್ತಿ :- ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸುತ್ತದೆ.              ಅರ್ಥಶಾಸ್ತ್ರ :-ಪ್ರಶಸ್ತಿಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯುನಿರ್ಧರಿಸುತ್ತದೆ. ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ ( 1969 )                                                  ಇದನ್ನು ಅರ್ಥ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. 

ಅಳತೆಯ ಸಾಧನಗಳು

                        ಅಳತೆಯ ಸಾಧನಗಳು   ದಿಕ್ಸೂಚಿ :- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.    ರೇಡಾರ :- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ. ಮೈಕ್ರೊಫೋನ್ :- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು. ಮೆಘಾಪೋನ್ -:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ. ಟೆಲಿಫೋನ್ :- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.  ಲ್ಯಾಕ್ಟೋಮೀಟರ್ :-ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.  ಓಡೋಮೀಟರ್ :- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.  ಹೈಗ್ರೋಮೀಟರ್ :-ತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.   ಹೈಡ್ರೋಮೀಟರ್ :- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.  ಹೈಡ್ರೋಫೋನ್ :-ನಿರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.   ಹೈಡ್ರೋಸ್ಕೋಪ್ :-ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ    ಥಮೋ೯ಮೀಟರ್ :-ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.   ಅಲ್ಟಿಮೀಟರ್ :- ಎತ್ತರ ಅಳೆಯಲು ಬಳಸುತ್ತಾರೆ.    ಎಲೆಕ್ಟ್ರೋಮೀಟರ್ :-ವಿದ್ಯುತ್ ಅಳೆಯಲು ಬಳಸುತ್ತಾರೆ. ಪ್ಯಾದೋಮೀಟರ್ :- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ. ಗ್ಯಾಲ್ವನೋಮೀಟರ್ :-ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.   ವೋಲ್ಟ್ ಮೀಟರ್ :- ಎರಡು ಬಿಂದುಗಳ ನಡು

ಕರ್ನಾಟಕದ ಖನಿಜ ಸಂಪನ್ಮೂಲಗಳು

              ಕರ್ನಾಟಕದ ಖನಿಜ ಸಂಪನ್ಮೂಲಗಳು  ಕರ್ನಾಟಕ ರಾಜ್ಯ ವಿವಧ ಖನಿಜ ಸಂಪತ್ತುಗಳನ್ನು ಹೊಂದಿದೆ.ಅವುಗಳಲ್ಲಿ ಮುಖ್ಯವಾದವುಗಳೆಂದರೆ - ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್, ಬಾಕ್ಸೈಟ್, ತಾಮ್ರ, ಅಭ್ರಕ ಮಂತಾದವು. ಕಬ್ಬಿಣದ ಅದಿರು, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾ ವಸ್ತು. ನಮ್ಮ ರಾಜ್ಯದಲ್ಲಿ ಮ್ಯಾಗ್ನಟೈಟ್ ಮತ್ತು ಹೆಮಾಟೈಟ್ ವಿವಿಧ ಕಬ್ಬಿಣದ ಅದಿರಿನ ನಿಕ್ಷೇಪಗಳು ಕಂಡು ಬರುವಜಿಲ್ಲೆಗಳೆಂದರೆ ಬಳ್ಳಾರಿ ಚಿಕ್ಕಮಗಳೂರು,ಚಿತ್ರದುರ್ಗ,ಶಿವಮೊಗ್ಗ, ಉತ್ತರ ಕನ್ನಡ, ಗದಗ ಮುಂತಾದವು. ಮ್ಯಾಂಗನೀಸ್ ಇದನ್ನು ಮಿಶ್ರ ಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುತ್ತಾರೆ. ರಾಸಾಯನಿಕ, ವಿದ್ಯುತ್ ತಯಾರಿಕೆ, ಗೊಬ್ಬರ, ಬಣ್ಣಗಳ ತಯಾರಿಕೆಯಲ್ಲಿ ಕೂಡಾ ಬಳಸುತ್ತಾರೆ. ಈ ಖನಿಜವನ್ನು ಉತ್ಪಾದಿಸುವ ಜಿಲ್ಲೆಗಳೆಂದರೆ - ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಧಾರವಾಡ, ಬಿಜಾಪುರ, ಚಿಕ್ಕಮಗಳೂರು ಮುಂತಾದವು. ಬಾಕ್ಸೈಟ್ ಇದನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.ಜೊತೆಗೆ ಸಿಮೆಂಟ್, ಉಕ್ಕು, ವಿದ್ಯುತ್ ತಂತಿಗಳ ತಯಾರಿಕೆಯಲ್ಲು ಬಳಸುತ್ತಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಗಿದೆ. ಚಿನ್ನ ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಆದ್ದರಿಂದ

ರಾಷ್ಟ್ರಗೀತೆ‬

                          ರಾಷ್ಟ್ರಗೀತೆ‬  ಭಾರತದ ರಾಷ್ಟ್ರಗೀತೆ 'ಜನಗಣಮನ" ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್  ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.  ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ. ಹಾಡಲು ಬೇಕಾದ ಸಮಯ 52 ಸೆಕಂಡ್ 

‎‎ರಾಷ್ಟ್ರೀಯ ಹೂವು

                    ‎‎ರಾಷ್ಟ್ರೀಯ ಹೂವು ‬ ಭಾರತದ ಪುಷ್ಪ - ಕಮಲದ ಹೂವು  ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ. ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರ

ರಾಷ್ಟ್ರೀಯ ಚಿನ್ಹೆ‬

                              ರಾಷ್ಟ್ರೀಯ ಚಿನ್ಹೆ‬  ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ. ಇದರಲ್ಲಿ ನಾಲ್ಕು ಸಿಂಹಗಳು , ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ . ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು.  ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.

ರಾಷ್ಟ್ರಧ್ವಜ‬

                            ರಾಷ್ಟ್ರಧ್ವಜ‬  ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2  ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ  ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.  ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.  ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.  ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.  ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ . ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
  ಭಾರತದಲ್ಲಿನ ಅಣೆಕಟ್ಟುಗಳ ಪಟ್ಟಿ:  ತೆಲಂಗಾಣ-ನಿಜಾಮ್ಸಾಗರ ಅಣೆಕಟ್ಟು- ಮಂಜೀರಾ ನದಿ   ಆಂಧ್ರಪ್ರದೇಶ- ಸೋಮಶಿಲಾ ಆಣೆಕಟ್ಟು-ಪೆನ್ನಾರ್ ನದಿ  ಆಂಧ್ರಪ್ರದೇಶ-ಶ್ರೀಶೈಲಂ ಆಣೆಕಟ್ಟು-ಕೃಷ್ಣ ನದಿ  ಭಟ್ಸಾ ಡ್ಯಾಮ್-ಭಟ್ಸಾ ನದಿ- ಮಹಾರಾಷ್ಟ್ರ ವಿಲ್ಸನ್ ಡ್ಯಾಮ್-ಪ್ರವಾಹ ನದಿ-ಮಹಾರಾಷ್ಟ್ರ ತಾನ್ಸಾ ಡ್ಯಾಮ್-ತಾನ್ಸಾ ನದಿ-ಮಹಾರಾಷ್ಟ್ರ  ಪನ್ಶೇತ್ ಡ್ಯಾಮ್-ಅಂಬಿ ನದಿ-ಮಹಾರಾಷ್ಟ್ರ   ಮುಲಾ ಡ್ಯಾಮ್-ಮೂಲಾ ನದಿ-ಮಹಾರಾಷ್ಟ್ರ   ಕೊಲ್ಕೆವಾಡಿ ಅಣೆಕಟ್ಟು-ವಶಿಷ್ಠ ನದಿ-ಮಹಾರಾಷ್ಟ್ರ   ಗಿರ್ನಾ ಡ್ಯಾಮ್-ಗಿರಾನಾ ನದಿ-ಮಹಾರಾಷ್ಟ್ರ  ವೈತರ್ನಾ ಅಣೆಕಟ್ಟು-ವೈತರ್ಣ ನದಿ-ತೆಲಂಗಾಣ  ರಾಧಾನಾಗರಿ ಅಣೆಕಟ್ಟು-ಭೋಗಾವತಿ ನದಿ-ತೆಲಂಗಾಣ   ಲೋವರ್ ಮನೇರ್ ಅಣೆಕಟ್ಟು- ಮನೇರ್ ನದಿ-ತೆಲಂಗಾಣ   ಮಿಡ್ ಮನೇರ್ ಅಣೆಕಟ್ಟು- ಮನೇರ್ ನದಿ ಮತ್ತು ಎಸ್ಆರ್ಪಿಪಿ ಪ್ರವಾಹ ಪ್ರವಾಹ ಕಾಲುವೆ-ತೆಲಂಗಾಣ   ಮೇಲ್ ಮನೇರ್ ಡ್ಯಾಮ್-ಮನೇರ್ ನದಿ ಮತ್ತು ಕುದ್ಲೈರ್ ನದಿ-ಮಹಾರಾಷ್ಟ್ರ ಖಾದಕ್ವಾಸ್ಲಾ ಅಣೆಕಟ್ಟು-ಮುತಾ ನದಿ-ಮಹಾರಾಷ್ಟ್ರ   ಗಂಗಾಪುರ ಅಣೆಕಟ್ಟು-ಗೋದಾವರಿ ನದಿ-ಆಂಧ್ರಪ್ರದೇಶ ಮತ್ತು ಒಡಿಶಾ ಗಡಿ  ಜಲಪುಟ್ ಅಣೆಕಟ್ಟು-ಮಚ್ಚುಂಡ್ ನದಿ- ಒಡಿಶಾ  ಇಂದ್ರವಾತಿ ಅಣೆಕಟ್ಟು-ಇಂದ್ರವಾತಿ ನದಿ-ಒಡಿಶಾ   ಹಿರಕುಡ್ ಅಣೆಕಟ್ಟಿನ-ಮಹಾನದಿ ನದಿ- ತಮಿಳುನಾಡು  ವೈಗೈ ಡ್ಯಾಮ್-ವೈಗೈ ನದಿ- ತಮಿಳುನಾಡು  ಪರುಂಚನಿ ಆಣೆಕಟ್ಟು-ಪಾರಾಯಯರ್ ನದಿ- ತಮಿಳುನಾಡು  ಮೆ

ಪ್ರಸಿದ್ಧ ಪಿತಾಮಹರು

ಪ್ರಸಿದ್ಧ ಪಿತಾಮಹರು 1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್ 2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್ 4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್ 5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್ 6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್ 7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ 8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್ 9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ 10. ಬೀಜಗಣಿತದ ಪಿತಾಮಹ - ರಾಮಾನುಜಂ 11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್ 12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್ 13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್ 14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್ 15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್ 16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್ 17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್ 18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್ 19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್ 20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ 21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್ 22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ 23. ಆಧುನಿಕ ಬುದ