ಕನ್ನಡಕ್ಕೆ ಎಂಟು ಪ್ರಶಸ್ತಿಗಳು
ಕನ್ನಡಕ್ಕೆ ಎಂಟು ಪ್ರಶಸ್ತಿಗಳು ಕನ್ನಡಸಾಹಿತಿಗಳುಜ್ಞಾನಪೀಠಪ್ರಶಸ್ತಿಯಿಂದಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ. ಹೆಸರು ವರ್ಷ ಕೃತಿ ೧)ಕುವೆಂಪು ೧೯೬೭ --ಶ್ರೀ ರಾಮಾಯಣ ದರ್ಶನಂ ೨)ದ. ರಾ. ಬೇಂದ್ರೆ ೧೯೭೩--ನಾಕುತಂತಿ ೩)ಶಿವರಾಮ ಕಾರಂತ ೧೯೭೭-- ಮೂಕಜ್ಜಿಯ ಕನಸುಗಳು ೪)ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) ೫)ವಿ. ಕೃ. ಗೋಕಾಕ ೧೯೯೦--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ ೬)ಯು. ಆರ್. ಅನಂತಮೂರ್ತಿ ೧೯೯೪ -- ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ ೭)ಗಿರೀಶ್ ಕಾರ್ನಾಡ್ ೧೯೯೮-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ೮)ಚಂದ್ರಶೇಖರ ಕಂಬಾರ ೨೦೧೦-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ