Posts

Showing posts from September, 2019

ಕನ್ನಡಕ್ಕೆ ಎಂಟು ಪ್ರಶಸ್ತಿಗಳು

ಕನ್ನಡಕ್ಕೆ ಎಂಟು ಪ್ರಶಸ್ತಿಗಳು ಕನ್ನಡಸಾಹಿತಿಗಳುಜ್ಞಾನಪೀಠಪ್ರಶಸ್ತಿಯಿಂದಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.  ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ. ಹೆಸರು ವರ್ಷ ಕೃತಿ ೧)ಕುವೆಂಪು ೧೯೬೭ --ಶ್ರೀ ರಾಮಾಯಣ ದರ್ಶನಂ   ೨)ದ. ರಾ. ಬೇಂದ್ರೆ ೧೯೭೩--ನಾಕುತಂತಿ ೩)ಶಿವರಾಮ ಕಾರಂತ ೧೯೭೭-- ಮೂಕಜ್ಜಿಯ ಕನಸುಗಳು ೪)ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.  ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) ೫)ವಿ. ಕೃ. ಗೋಕಾಕ ೧೯೯೦--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.  ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ ೬)ಯು. ಆರ್. ಅನಂತಮೂರ್ತಿ ೧೯೯೪ -- ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ ೭)ಗಿರೀಶ್ ಕಾರ್ನಾಡ್ ೧೯೯೮-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ೮)ಚಂದ್ರಶೇಖರ ಕಂಬಾರ ೨೦೧೦-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ
ಇತಿಹಾಸದ ಪ್ರಮುಖ ಇಸ್ವಿಗಳು 1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ ವಶ 1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ 1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) 1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ) 1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ. 1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) 1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ) 1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ ) 1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ ) 1784 – ಪಿಟ್ಸ್ ಇಂಡಿಯಾ ಶಾಸನ 1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ ) 1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ ) 1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )  ಇತಿಹಾಸ 1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ 1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ 1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) 1764 – ಬಕ್ಸಾರ್ ಕದನ ( ಷಾ

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು . 1. ಅಮೇರಿಕಾ. # ಮೂಲಭೂತ ಹಕ್ಕುಗಳು. #ಉಪರಾಷ್ಟ್ರಪತಿ. #ನ್ಯಾಯಾಂಗ ವ್ಯವಸ್ಥೆ. 2. ರಷ್ಯಾ. #ಮೂಲಭೂತ ಕರ್ತವ್ಯಗಳು. 3.ಬ್ರಿಟನ್. #ಏಕ ನಾಗರಿಕತ್ವ #ಸಂಸದೀಯ ಸರ್ಕಾರ. 4. ಐರ್ಲೆಂಡ್(ಐರಿಷ್). #ರಾಜ್ಯ ನಿರ್ದೇಶಕ ತತ್ವಗಳು. 5. ಜರ್ಮನಿ. #ತುರ್ತು ಪರಿಸ್ಥಿತಿಗಳು. 6. ಕೆನಡಾ. #ಒಕ್ಕೂಟ ಸರ್ಕಾಸರ್ಕಾರ. #ಸಂಯುಕ್ತ ಸರ್ಕಾರ. 7. ಆಸ್ಟ್ರೇಲಿಯಾ. #ಸಮವರ್ತಿ ಪಟ್ಟಿಗಳು. 8. ದಕ್ಷಿಣ ಆಫ್ರಿಕಾ. #ಸಂವಿಧಾನದ ತಿದ್ದುಪಡಿಗಳು.

ಕರ್ನಾಟಕ ಸರ್ಕಾರದ ಯೋಜನೆಗಳು

ಕರ್ನಾಟಕ ಸರ್ಕಾರದ ಯೋಜನೆಗಳು ರೈತ ಮಿತ್ರ ಯೊಜನೆ - 2000-01  ಭೂಚೇತನ ಯೋಜನೆ - 2009-10  ಸುವರ್ಣ ಭೂಮಿ ಯೋಜನೆ - 2008-09  ಸಾವಯವ ಭಾಗ್ಯ - 2013-14  ಕ್ಷೃಷಿ ಭಾಗ್ಯ - 2014  ಅಮೃತ ಭೂಮಿ ಯೋಜನೆ - 2013-14 ರೈತ ಸಂಜೀವಿನಿ ಯೋಜನೆ - 2011-12  ಕ್ಷೀರ ಭಾಗ್ಯ ಯೋಜನೆ - 2013 ಯಶಸ್ವಿವಿನಿ ಯೋಜನೆ - 2003 ಅನ್ನ ಭಾಗ್ಯ ಯೋಜನೆ - 2013  ಸಂಧ್ಯಾ ಸುರಕ್ಷಾ ಯೋಜನೆ - 2007  ಆದರ್ಶ ವಿವಾಹ ಯೋಜನೆ - 2010  ಆಮ್ ಆದ್ಮಿ ಭೀಮಾ ಯೋಜನೆ - 2008  ಜನಶ್ರೀ ಯೋಜನೆ - 2013  ಅಂಬೆಡ್ಕರ್ ವಸತಿ ಯೋಜನೆ - 1991-92  ಭಾಗ್ಯ ಲಕ್ಷ್ಮೀ ಯೋಜನೆ - 2008 ಜನನಿ ಸುರಕ್ಷಾ ಯೋಜನೆ - 2010  ಮಡಿಲು ಯೋಜನೆ - 2007  ತಾಯಿ ಭಾಗ್ಯ ಯೋಜನೆ - 2014 ಜ್ಯೋತಿ ಸಂಜೀವಿನಿ ಯೋಜನೆ - 2012  ಶಾದಿ ಭಾಗ್ಯ - 2013 ಭೂ ಒಡೆತನ ಯೋಜನೆ - 2009 ಗಂಗಾ ಕಲ್ಯಾಣ ಯೋಜನೆ - 1996-97 ಆರೋಗ್ಯ ವೇ ಭಾಗ್ಯ ಯೋಜನೆ-2013-14  ವಿಕಲಾಂಗ ಪಿಂಚಣಿ ಯೋಜನೆ - 2007

ಪ್ರಮಾಣವಚನ & ರಾಜಿನಾಮೆಗಳು

ಪ್ರಮಾಣವಚನ & ರಾಜಿನಾಮೆಗಳು ರಾಷ್ಟ್ರಪತಿ (The President) ಪ್ರಮಾಣವಚನ ಭೋದಿಸುವವರು:-ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜೀನಾಮೆ ಸಲ್ಲಿಸುವದು:-ಉಪರಾಷ್ಟ್ರಪತಿಗೆ ಉಪರಾಷ್ಟ್ರಪತಿ (Vice President): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟವ್ಯಕ್ತಿ. ರಾಜಿನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಪ್ರಧಾನಮಂತ್ರಿ (Prime Minister): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ ಲೋಕಸಭಾ ಸ್ಪೀಕರ್ (Lok Sabha Speaker): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ಲೋಕಸಭೆಯ ಉಪ ಸ್ಪೀಕರ್ ಗೆ ( Deputy Speaker of Lok Sabha): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ  ಸಲ್ಲಿಸುವದು:-ಲೋಕಸಭಾ ಸ್ಪೀಕರ್ ಗೆ ಮುಖ್ಯ ಚುನಾವಣಾ ಆಯುಕ್ತರು (Chief Election Commissioner): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಅಟಾರ್ನಿ ಜನರಲ್ (Attorney General): ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ ಮಹಾಲೇಖಪಾಲರು (CAG- Comptroller and Audi

ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ ..

ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ .. . ಭಾರತದ ಎತ್ತರವಾದ ಪರ್ವತ ಶಿಖರ ----------- ಗಾಡ್ವಿನ್ ಆಸ್ಟಿನ್ (ಕೆ 2) ಅತ್ಯುನ್ನತ ಪ್ರಶಸ್ತಿ ----------- ಭಾರತ್ ರತ್ನ ಅತಿಹೆಚ್ಚು ಮಳೆ ಪಡೆಯುವ ಪ್ರದೇಶ ----------- ಮೌಸಿಂರಾಮ್ , ಮೇಘಾಲಯ ಅತ್ಯುನ್ನತ ಗೋಪುರ ----------- ಕುತುಬ್ ಮಿನಾರ್, ದೆಹಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ----------- ಉತ್ತರ ಪ್ರದೇಶ ದೊಡ್ಡ ದೇವಾಲಯ ----------- ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು ದೊಡ್ಡ ಮಸೀದಿ ----------- ಜಾಮಾ ಮಸೀದಿ, ದೆಹಲಿ ದೊಡ್ಡ ಚರ್ಚ್ ---------- ಸೆ ಕ್ಯಾಥೆಡ್ರಲ್, ಗೋವಾ ಅತಿದೊಡ್ಡ ಗುರುದ್ವಾರ ---------- ಗೋಲ್ಡನ್ ಟೆಂಪಲ್, ಅಮೃತಸರ್ ಅತಿದೊಡ್ಡ ಮಠ - ----------- ತವಾಂಗ್ ಮಠ, ಅರುಣಾಚಲ ಪ್ರದೇಶ ದೊಡ್ಡ ಜನಬರಿತ ನಗರ ----------- ಮುಂಬೈ, ಮಹಾರಾಷ್ಟ್ರ ದೊಡ್ಡ ಕಟ್ಟಡ ----------- ರಾಷ್ಟ್ರಪತಿ ಭವನ, ದೆಹಲಿ ದೊಡ್ಡ ವಸ್ತುಸಂಗ್ರಹಾಲಯ ----------- ನ್ಯಾಷನಲ್ ಮ್ಯೂಸಿಯಂ, ಕೊಲ್ಕತ್ತಾ ದೊಡ್ಡ ಆಡಿಟೋರಿಯಂ ---------- ಶ್ರೀ ಶಣ್ಮುಖಾನಂದ ಹಾಲ್, ಮುಂಬೈ ದೊಡ್ಡ ಸಿನೆಮಾ ಥಿಯೇಟರ್ ----------- ತಂಗಮ್, ಮಧುರೈ ದೊಡ್ಡ ಡೆಲ್ಟಾ ----------- ಸುಂದರ್ಬಾನ್ ಡೆಲ್ಟಾ, ಪಶ್ಚಿಮ ಬಂಗಾಳ ಅತಿದೊಡ್ಡ ಝೂ ----------- ಜೂವಾಲಾಜಿಕಲ್ ಗಾರ್ಡನ್ಸ್, ಅಲಿಪುರ್, ಕೊಲ್ಕತ್ತಾ ಅತಿದೊಡ್ಡ ಮ

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ ೧) ಬಾಗಲಕೋಟೆ (೧೫ ಆಗಸ್ಟ್ ೧೯೯೭) ೨) ಬೆಂಗಳೂರು ನಗರ (೧ ನವೆಂಬರ್ ೧೯೫೬) ೩) ಬೆಂಗಳೂರು ಗ್ರಾಮಾಂತರ (೧೫ ಆಗಸ್ಟ್ ೧೯೮೬) ೪) ಬೆಳಗಾವಿ (೧ ನವೆಂಬರ್ ೧೯೫೬) ೫) ಬಳ್ಳಾರಿ (೧ ನವೆಂಬರ್ ೧೯೫೬) ೬) ಬೀದರ್ (೧ ನವೆಂಬರ್ ೧೯೫೬) ೭) ಬಿಜಾಪುರ (ವಿಜಯಪುರ) (೧ ನವೆಂಬರ್ ೧೯೫೬) ೮) ಚಾಮರಾಜನಗರ (೧೫ ಆಗಸ್ಟ್ ೧೯೯೭) ೯) ಚಿಕ್ಕಬಳ್ಳಾಪುರ (೧೦ ಸೆಪ್ಟೆಂಬರ್ ೨೦೦೭) ೧೦) ಚಿಕ್ಕಮಗಳೂರು (೧ ನವೆಂಬರ್ ೧೯೫೬) ೧೧) ಚಿತ್ರದುರ್ಗ (೧ ನವೆಂಬರ್ ೨೯೫೬) ೧೨) ದಕ್ಷಿಣ ಕನ್ನಡ (೧ ನವೆಂಬರ್ ೧೯೫೬) ೧೩) ಉತ್ತರ ಕನ್ನಡ (೧ ನವೆಂಬರ್ ೧೯೫೬) ೧೪) ದಾವಣಗೆರೆ (೧೫ ಆಗಸ್ಟ್ ೧೯೯೭) ೧೫) ಧಾರವಾಡ (೧ ನವೆಂಬರ್ ೧೯೫೬) ೧೬) ಗದಗ ( ೧೪ ಆಗಸ್ಟ್ ೧೯೯೭) ೧೭) ಗುಲ್ಬರ್ಗ(ಕಲ್ಬುರ್ಗಿ)(೧ ನವೆಂಬರ್ ೧೯೫೬) ೧೮) ಹಾಸನ (೧ ನವೆಂಬರ್ ೧೯೫೬) ೧೯) ಹಾವೇರಿ ( ೨೪ ಆಗಸ್ಟ್ ೧೯೯೭) ೨೦) ಕೊಡಗು (೧ ನವೆಂಬರ್ ೧೯೫೬) ೨೧) ಕೋಲಾರ (೧ ನವೆಂಬರ್ ೧೯೫೬) ೨೨) ಕೊಪ್ಪಳ (೨೪ ಆಗಸ್ಟ್ ೧೯೯೭) ೨೩) ಮಂಡ್ಯ (೧ ನವೆಂಬರ್ ೧೯೫೬/೨೯ ಆಗಸ್ಟ್ ೧೯೩೯) ೨೪) ಮೈಸೂರು (೧ ನವೆಂಬರ್ ೧೯೫೬) ೨೫) ರಾಯಚೂರು (೧ ನವೆಂಬರ್ ೧೯೫೬) ೨೬) ಶಿವಮೊಗ್ಗ (೧ ನವೆಂಬರ್ ೧೯೫೬) ೨೭) ತುಮಕೂರು (೧ ನವೆಂಬರ್ ೧೯೫೬) ೨೮) ಉಡುಪಿ (೨೫ ಆಗಸ್ಟ್ ೧೯೯೭) ೨೯) ರಾಮನಗರ (೧೦ ಸೆಪ್ಟೆಂಬರ್ ೨೦೦೭) ೩೦)

ಕರ್ನಾಟಕ ಸರ್ಕಾರದ ಯೋಜನೆಗಳು

ಕರ್ನಾಟಕ ಸರ್ಕಾರದ ಯೋಜನೆಗಳು * ರೈತ ಮಿತ್ರ ಯೊಜನೆ - 2000-01 * ಭೂಚೇತನ ಯೋಜನೆ - 2009-10 * ಸುವರ್ಣ ಭೂಮಿ ಯೋಜನೆ - 2008-09 * ಸಾವಯವ ಭಾಗ್ಯ - 2013-14 * ಕ್ಷೃಷಿ ಭಾಗ್ಯ - 2014 * ಅಮೃತ ಭೂಮಿ ಯೋಜನೆ - 2013-14 * ರೈತ ಸಂಜೀವಿನಿ ಯೋಜನೆ - 2011-12 * ಕ್ಷೀರ ಭಾಗ್ಯ ಯೋಜನೆ - 2013 * ಯಶಸ್ವಿವಿನಿ ಯೋಜನೆ - 2003 * ಅನ್ನ ಭಾಗ್ಯ ಯೋಜನೆ - 2013 * ಸಂಧ್ಯಾ ಸುರಕ್ಷಾ ಯೋಜನೆ - 2007 * ಆದರ್ಶ ವಿವಾಹ ಯೋಜನೆ - 2010 * ಆಮ್ ಆದ್ಮಿ ಭೀಮಾ ಯೋಜನೆ - 2008 * ಜನಶ್ರೀ ಯೋಜನೆ - 2013 * ಅಂಬೆಡ್ಕರ್ ವಸತಿ ಯೋಜನೆ - 1991-92 * ಭಾಗ್ಯ ಲಕ್ಷ್ಮೀ ಯೋಜನೆ - 2008 * ಜನನಿ ಸುರಕ್ಷಾ ಯೋಜನೆ - 2010 * ಮಡಿಲು ಯೋಜನೆ - 2007 * ತಾಯಿ ಭಾಗ್ಯ ಯೋಜನೆ - 2014 * ಜ್ಯೋತಿ ಸಂಜೀವಿನಿ ಯೋಜನೆ - 2012 * ಶಾದಿ ಭಾಗ್ಯ - 2013 * ಭೂ ಒಡೆತನ ಯೋಜನೆ - 2009 * ಗಂಗಾ ಕಲ್ಯಾಣ ಯೋಜನೆ - 1996-97 * ಆರೋಗ್ಯ ವೇ ಭಾಗ್ಯ ಯೋಜನೆ-2013-14 * ವಿಕಲಾಂಗ ಪಿಂಚಣಿ ಯೋಜನೆ - 2007

ಪ್ರಮುಖ ಆರ್ಥಿಕ ಕ್ರಾಂತಿಗಳು

ಪ್ರಮುಖ ಆರ್ಥಿಕ ಕ್ರಾಂತಿಗಳು ಹಸಿರು ಕ್ರಾಂತಿ* :- ಆಹಾರ ಧಾನ್ಯ      ಉತ್ಪಾದನೆ ನೀಲಿ ಕ್ರಾಂತಿ* :- ಜಲಚರ ಪ್ರಾಣಿಗಳ ಉತ್ಪಾದನೆ ( ಮೀನು) ಕೆಂಪು ಕ್ರಾಂತಿ* :- ಮೌಂಸ ಮತ್ತು ಟಮೇಟೋ  ಗುಲಾಬಿ ಕ್ರಾಂತಿ* :- ಈರುಳಿ  ರೌಂಡ ಕ್ರಾಂತಿ* :- ಆಲುಗಡ್ಡೆ  ಹಳದಿ ಕ್ರಾಂತಿ* ;- ಎಣ್ಣೆಕಾಳು  ಕಂದು ಕ್ರಾಂತಿ* :- ಮಸಾಲೆ ಪದಾರ್ಥ  ಬಿಳಿ ಕ್ರಾಂತಿ* :- ಹತ್ತಿ ಉತ್ಪಾದನೆ ಬೆಳ್ಳಿ ಕ್ರಾಂತಿ* :- ಮೋಟ್ಟೆ  ಸ್ವರ್ಣ ಕ್ರಾಂತಿ* :- ತೋಟಗಾರಿಕಾ  ಬೆಳೆಗಳ  ಸ್ಲರ್ಣನಾರಿನ ಕ್ರಾಂತಿ* :- ಸೆಣಬು  ಕಪ್ಪು ಕ್ರಾಂತಿ* :- ಕಲ್ಲಿದ್ದಲು  ರಪ್ತು ಕ್ರಾಂತಿ* :- ಪೇಟ್ರೋಲಿಯಂ ಆಮದು ಶ್ವೇತ ಕ್ರಾಂತಿ* :-ಹಾಲು (ಕ್ಷೀರ) ಬೂದು ಕ್ರಾಂತಿ* :- ಉಣ್ಣೆ& ರಾಸಾಯನಿಕ ಗೋಬ್ಬರ 

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು 1.ಇಂದಿರಾ ಗಾಂಧಿ =ಪ್ರಿಯದರ್ಶಿನಿ 2. ಬಾಲಗಂಗಾಧರ ತಿಲಕ್ =ಲೋಕಮಾನ್ಯ 3. ಸುಭಾಸ್ ಚಂದ್ರ ಬೋಸ್ =ನೇತಾಜಿ 4. ಲಾಲ ಬಹದ್ದೂರ್ ಶಾಸ್ತ್ರೀ =ಶಾಂತಿದೂತ 5. ಸರದಾರ್ ವಲ್ಲಬಾಯಿ ಪಟೇಲ್ =ಉಕ್ಕಿನ ಮನುಷ್ಯ, ಸರದಾರ್ 6.  ಜವಾಹರಲಾಲ ನೆಹರು =ಚಾಚಾ 7.  ರವೀಂದ್ರನಾಥ ಟ್ಯಾಗೋರ್ =ಗುರುದೇವ 8.  ಎಂ. ಎಸ್. ಗೋಳಲ್ಕರ್ =ಗುರೂಜಿ 9.  M.K.ಗಾಂಧಿ =ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ 10.  ಸರೋಜಿನಿ ನಾಯ್ಡು =ಭಾರತದ ಕೋಗಿಲೆ. 11.  ಪ್ಲಾರೆನ್ಸ್ ನೈಟಿಂಗೇಲ್ =ದೀಪಧಾರಣಿ ಮಹಿಳೆ 12.ಖಾನ್ ಅಬ್ದುಲ್ ಗಫಾರ್ ಖಾನ್ =ಗಡಿನಾಡ ಗಾಂಧಿ 13.  ಜಯಪ್ರಕಾಶ ನಾರಾಯಣ =ಲೋಕನಾಯಕ 14.  ಪಿ.ಟಿ.ಉಷಾ =ಚಿನ್ನದ ಹುಡುಗಿ 15.  ಸುನೀಲ್ ಗವಾಸ್ಕರ್ =ಲಿಟಲ್ ಮಾಸ್ಟರ್ 16.  ಲಾಲಾ ಲಜಪತರಾಯ =ಪಂಜಾಬಿನ ಕೇಸರಿ 17.  ಷೇಕ್ ಮಹ್ಮದ್ ಅಬ್ಧುಲ್ =ಕಾಶ್ಮೀರ ಕೇಸರಿ 18.  ಸಿ. ರಾಜಗೋಪಾಲಾಚಾರಿ =ರಾಜಾಜಿ 19.  ಸಿ. ಎಫ್. ಆಂಡ್ರೋಸ್ =ದೀನಬಂಧು 20.  ಟಿಪ್ಪು ಸುಲ್ತಾನ =ಮೈಸೂರ ಹುಲಿ 21.  ದಾದಾಬಾಯಿ ನವರೋಜಿ =ರಾಷ್ಟ್ರಪಿತಾಮಹ (ಭಾರತದ ವಯೋವೃದ್ಧ) 22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ. 23. ಡಾ ಶ್ರೀಕೃಷ್ಣ ಸಿಂಗ್ =ಬಿಹಾರ ಕೇಸರಿ 24. ಟಿ ಪ್ರಕಾಶಂ =ಆಂಧ್ರ ಕೇಸರಿ 25. ಚಿತ್ತರಂಜನ್ ದಾಸ್ =ದೇಶಬಂಧು 26. ಶೇಖ್ ಮುಜಿಬತ

ಪ್ರಮುಖ ಕಾಯ್ದೆಗಳು

ಪ್ರಮುಖ ಕಾಯ್ದೆಗಳು  ಪ್ರಥಮ ಅರಣ್ಯ ನೀತಿ 1894 ಕಾರ್ಖಾನೆಗಳ ಕಾಯ್ದೆ 1948 ಪ್ರಥಮ ವನ ಮಹೋತ್ಸವ 1950 ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954 ಅಂತರಾಜ್ಯ ಜಲ ಕಾಯ್ದೆ. 1956 ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972 ಸಿಂಹ ಯೋಜನೆ. 1972 ಹುಲಿ ಯೋಜನೆ. 1973 ಮೆಾಸಳೆ ಯೋಜನೆ. 1974 ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974 ಅರಣ್ಯ ಸಂರಕ್ಷಣಾ ಕಾಯ್ದೆ. 1980 ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980 ಪರಿಸರ ಸಂರಕ್ಷಣಾ ಕಾಯ್ದೆ. 1986 ಘೆಂಡಾಮ್ರಗ ಯೋಜನೆ. 1987 ಭಾರತದ ಹೊಸ ಅರಣ್ಯ ನೀತಿ. 1988 ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989 ಕರಾವಳಿ ಸಂರಕ್ಷಣಾ ಯೋಜನೆ. 1989 ಆನೆ ಯೋಜನೆ 1992 ಹಿಮ ಚಿರತೆ ಯೋಜನೆ. 2009 ಭಾರತದ ಪ್ರಮುಖ ಅಂಚೆ ಕಾಯ್ದೆಗಳು ಅಂಚೆ ವ್ಯವಸ್ಥೆ ಪ್ರಾರಂಭ. 1854 ಪಿನ್ ಕೋಡ್ ಅಳವಡಿಕೆ. 1972 ಸ್ಪೀಡ್ ಪೋಸ್ಟ ಸೇವೆ ಆರಂಭ. 1986 ಭಾರತೀಯ ಸಂಚಾರಿ ನಿಗಮ. 2000 ಇ-ಮೇಲ್ ಪ್ರಾರಂಭ. 2004 ಭಾರತದ ತೆರಿಗೆ ಕಾಯ್ದೆಗಳು   ಸಂಪತ್ತಿನ ತೆರಿಗೆ ಕಾಯ್ದೆ. 1957 ಆದಾಯ ತೆರಿಗೆ ಕಾಯ್ದೆ. 1961 ಸರಕು ಸೇವೆಗಳ ಕಾಯ್ದೆ. 1962 ಕೇಂದ್ರ ವ್ಯಾಪಾರ ಕಾಯ್ದೆ. 1965 ವೆಚ್ಚದ ತೆರಿಗೆ ಕಾಯ್ದೆ. 1987 ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017 ‌ ಶಿಕ್ಷಣ ಕಾಯ್ದೆಗಳು ಮೆಕಾಲೆ ವರದಿ 1835 ಚಾಲ್ಸ ವುಡ್ ಆಯೋಗ. 1854 ಹಂಟರ್ ಆಯೋಗ. 1882 ವಿಶ್ವ ವಿದ್ಯಾಲಯ ಕಾಯ್ದೆ.

ಕನ್ನಡದ ಬಿರುದಾಂಕಿತರು

ಕನ್ನಡದ --'ಬಿರುದಾಂಕಿತರು .... 1 ದಾನ ಚಿಂತಾಮಣಿ→ ಅತ್ತಿಮಬ್ಬೆ 2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯ 3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ 4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್ 5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು 6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ 7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ 8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ 9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್ 10 ನಾಟಕರತ್ನ→ ಗುಬ್ಬಿ ವೀರಣ್ಣ 11 ಚುಟುಕು ಬ್ರಹ್ಮ→ ದಿನಕರ ದೇಸಾಯಿ 12 ಅಭಿನವ ಪಂಪ→ ನಾಗಚಂದ್ರ 13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ 14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ 15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ 16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್ 17 ಕನ್ನಡದ ದಾಸಯ್ಯ→ ಶಾಂತಕವಿ 18 ಕಾದಂಬರಿ ಪಿತಾಮಹ→ ಗಳಗನಾಥ 19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ 20 ಸಂತಕವಿ→ ಪು.ತಿ.ನ. 21 ಷಟ್ಪದಿ ಬ್ರಹ್ಮ→ ರಾಘವಾಂಕ 22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ 23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ 24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್ 25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್ 26 ಹರಿದಾಸ ಪಿತಾಮಹ→ ಶ್ರೀಪಾದರಾಯ 27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ 28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ 29 ಕವಿ ಚಕ್ರವರ್ತಿ