ಕರ್ನಾಟಕದ ಪ್ರಥಮಗಳು
ಕರ್ನಾಟಕದ ಪ್ರಥಮಗಳು
- ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
- (ಕೋಟೆ ಇರುವ ನಾಡು)ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
- ಮೊದಲ ರಾಜಮನೆತನ - ಕದಂಬರು.
- ಮೊದಲ ಗದ್ಯ ಕೃತಿ -ವಡ್ಡಾರಾಧನೆ.
- ಪ್ರಥಮ ಗ್ರಂಥ - ಕವಿರಾಜಮಾರ್ಗ.
- ಮೊದಲ ಶಾಸನ -ಹಲ್ಮಿಡಿ ಶಾಸನ.
- ತಾಮ್ರ ಶಾಸನ -ತಾಳಗುಂದ ಶಾಸನ.
- ಮೊದಲ ಟೆಸ್ಟ್ ಆಟಗಾರ -ಪಿ.ಇ.ಪಾಲಿಯಾ.
- ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನತ್ ಎಲ್.ಪೊವೆಲ್.
- ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -ಶಾಂತಾ ರಂಗಸ್ವಾಮಿ.
- ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ -ಬೆನಗಲ್ ರಾಮರಾವ್.
- ಕನ್ನಡದ ಮೊದಲ ನಾಟಕ-ಮಿತ್ರಾವಿಂದ ಗೋವಿಂದ.
- ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ-ಎಚ್.ವಿ.ನಂಜುಡಯ್ಯ.
- ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-ಇಂದಿರಾಬಾಯಿ.
- ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ - ವಾರ್ಟರ್ ಎಲಿಯಟ್, ಧಾರವಾಡ.
- ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -ಚಂದ್ರವಳ್ಳಿ ಕೆರೆ.
- ಮೊದಲ ಮುಖ್ಯಮಂತ್ರಿ ( ಮೈಸೂರು ರಾಜ್ಯ ) - ಕೆ.ಸಿ.ರೆಡ್ಡಿ.
- ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ - ಕೆಂಗಲ್ ಹನುಮಂತಯ್ಯ.
- ಜೀವನ ಚರಿತ್ರೆ ಬರೆದವರು - ಎಂ.ಎಸ್.ಪುಟ್ಟಣ್ಣ.
- ಮಕ್ಕಳ ಮೊದಲ -ವಿಶ್ವಕೋಶ -ಬಾಲ ಪ್ರಪಂಚ.
- ವಿಷಯ ವಿಶ್ವಕೋಶ- ವಿವೇಕ ಚಿಂತಾಮಣಿ.
- ವ್ಯಾಕರಣ ಗ್ರಂಥ -ಕರ್ನಾಟಕ ಭಾಷಾ ಭೂಷಣ.
- ಜೋತಿಷ್ಯ ಗ್ರಂಥ -ಜಾತಕ ತಿಲಕ.
- ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ - ಮೈಸೂರು.
- ಮೊದಲ ಪ್ರಬಂಧ ಸಂಕಲ -ಲೋಕರಹಸ್ಯ.
- ಮೊದಲ ಕಾವ್ಯ ಕೃತಿ - ಆದಿ ಪುರಾಣ.
- ಗಣಿತಶಾಸ್ತ್ರ -ವ್ಯವಹಾರ ಗಣಿತ.
- ನವ್ಯ ಕಾದಂಬರಿ -ವಿಶ್ವಾಮಿತ್ರ ಸೃಷ್ಟಿ.
- ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು ಬಿ.ಎಲ್.ರೈಸ್.
- ಮೊದಲ ಹಾಸ್ಯ ಲೇಖಕಿ-ಟಿ.ಸುನಂದಮ್ಮ.
- ಮೊದಲ ಮಹ್ಮದೀಯ ಕವಿ -ಶಿಶುನಾಳ ಶರೀಫರು.
- ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -ವಿ.ಕೃ.ಗೋಕಾಕ.
- ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ
- ಅಧ್ಯಕ್ಷರು - ಜಯದೇವಿತಾಯಿ ಲಿಗಾಡೆ.
- ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -ನೀಲಮಣಿ ರಾಜು.ಐ.ಪಿ.ಎಸ್.
Comments
Post a Comment