ಕರ್ನಾಟಕದ ಪ್ರಥಮಗಳು

ಕರ್ನಾಟಕದ ಪ್ರಥಮಗಳು

  • ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ' 
  • (ಕೋಟೆ ಇರುವ ನಾಡು)ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
  • ಮೊದಲ ರಾಜಮನೆತನ -  ಕದಂಬರು.
  • ಮೊದಲ ಗದ್ಯ ಕೃತಿ -ವಡ್ಡಾರಾಧನೆ.
  • ಪ್ರಥಮ ಗ್ರಂಥ - ಕವಿರಾಜಮಾರ್ಗ.
  • ಮೊದಲ ಶಾಸನ -ಹಲ್ಮಿಡಿ ಶಾಸನ.
  • ತಾಮ್ರ ಶಾಸನ -ತಾಳಗುಂದ ಶಾಸನ.
  • ಮೊದಲ ಟೆಸ್ಟ್ ಆಟಗಾರ -ಪಿ.ಇ.ಪಾಲಿಯಾ.
  • ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನತ್ ಎಲ್.ಪೊವೆಲ್.
  • ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -ಶಾಂತಾ ರಂಗಸ್ವಾಮಿ.
  • ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ -ಬೆನಗಲ್ ರಾಮರಾವ್.
  • ಕನ್ನಡದ ಮೊದಲ ನಾಟಕ-ಮಿತ್ರಾವಿಂದ ಗೋವಿಂದ.
  • ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ-ಎಚ್.ವಿ.ನಂಜುಡಯ್ಯ.
  • ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-ಇಂದಿರಾಬಾಯಿ.
  • ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ - ವಾರ್ಟರ್ ಎಲಿಯಟ್, ಧಾರವಾಡ.
  • ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -ಚಂದ್ರವಳ್ಳಿ ಕೆರೆ.
  • ಮೊದಲ ಮುಖ್ಯಮಂತ್ರಿ  ( ಮೈಸೂರು ರಾಜ್ಯ ) - ಕೆ.ಸಿ.ರೆಡ್ಡಿ.
  • ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ - ಕೆಂಗಲ್ ಹನುಮಂತಯ್ಯ.
  • ಜೀವನ ಚರಿತ್ರೆ ಬರೆದವರು - ಎಂ.ಎಸ್.ಪುಟ್ಟಣ್ಣ.
  • ಮಕ್ಕಳ ಮೊದಲ -ವಿಶ್ವಕೋಶ -ಬಾಲ ಪ್ರಪಂಚ.
  • ವಿಷಯ ವಿಶ್ವಕೋಶ- ವಿವೇಕ ಚಿಂತಾಮಣಿ.
  • ವ್ಯಾಕರಣ ಗ್ರಂಥ -ಕರ್ನಾಟಕ ಭಾಷಾ ಭೂಷಣ.
  • ಜೋತಿಷ್ಯ ಗ್ರಂಥ -ಜಾತಕ ತಿಲಕ.
  • ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ - ಮೈಸೂರು.
  • ಮೊದಲ ಪ್ರಬಂಧ ಸಂಕಲ -ಲೋಕರಹಸ್ಯ.
  • ಮೊದಲ ಕಾವ್ಯ ಕೃತಿ - ಆದಿ ಪುರಾಣ.
  • ಗಣಿತಶಾಸ್ತ್ರ -ವ್ಯವಹಾರ ಗಣಿತ.
  • ನವ್ಯ ಕಾದಂಬರಿ -ವಿಶ್ವಾಮಿತ್ರ ಸೃಷ್ಟಿ.
  • ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು ಬಿ.ಎಲ್.ರೈಸ್.
  • ಮೊದಲ ಹಾಸ್ಯ ಲೇಖಕಿ-ಟಿ.ಸುನಂದಮ್ಮ.
  • ಮೊದಲ ಮಹ್ಮದೀಯ ಕವಿ -ಶಿಶುನಾಳ ಶರೀಫರು.
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -ವಿ.ಕೃ.ಗೋಕಾಕ.
  • ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ 
  • ಅಧ್ಯಕ್ಷರು - ಜಯದೇವಿತಾಯಿ ಲಿಗಾಡೆ.
  • ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -ನೀಲಮಣಿ ರಾಜು.ಐ.ಪಿ.ಎಸ್.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು