Posts

Showing posts from 2020

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು 01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣ. ಮಹಾರಾಷ್ಟ್ರ (ಮುಂಬಯಿ).  02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ದೆಹಲಿ  (ಪಾಲಂ). 03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ. ಗುಜರಾತ್(ಅಹ್ಮದಾಬಾದ್). 04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. ತಮಿಳುನಾಡು (ಚೆನ್ನೈ) . 05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ         ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಪಶ್ಚಿಮ ಬಂಗಾಳ (ಕೊಲ್ಕತ್ತಾ). 06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. ಆಂಧ್ರಪ್ರದೇಶ (ಹೈದರಾಬಾದ್) 07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್         ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಅಸ್ಸಾಂ (ಗುವಾಹಟಿ). 08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ   ವಿಮಾನ ನಿಲ್ದಾಣ.ಮಹಾರಾಷ್ಟ್ರ  (ನಾಗಪುರ). 09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣ. ಉತ್ತರ ಪ್ರದೇಶ (ಲಖನೌ). 10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ      ಕರ್ನಾಟಕ (ಬೆಂಗಳೂರು).  11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.       ಕೇರಳ  (ಕೊಚ್ಚಿ ). 12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ         ನಿಲ್ದಾಣ. : ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ

ಪ್ರಮುಖ ಯುದ್ಧಗಳು

ಪ್ರಮುಖ ಯುದ್ಧಗಳು     ಪ್ರಥಮ ಕರ್ನಾಟಕ ಯುದ್ಧ  -೧೭೪೬-೪೮ - ಎಕ್ಸಲಾ ಚಾಪೆಲ್ ಒಪ್ಪಂದ - ಫ್ರೆಂಚ್ಗೆ ಗೆಲವು ದ್ವಿತೀಯ ಕರ್ನಾಟಕ ಯುದ್ಧ -೧೭೪೯-೫೪ - ಮಹ್ಮದ ಅಲಿ ಅರ್ಕಾಟನ ನವಾಬರ -೧೭೫೪-ಪಾಂಡಿಚೇರಿ ಒಪ್ಪಂದ ಮೂರನೇ ಕರ್ನಾಟಕ ಯುದ್ಧ-೧೭೫೭-೬೩ - ಬ್ರಿಟಿಷ್ -ಸರ್.ಐಯರ್ ಕೂಟ -ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ - ೧೭೬೩ -ಪ್ಯಾರಿಸ್ ಒಪ್ಪಂದ  ಬಂಗಾಳದ ಯುದ್ಧಗಳು ಪ್ಲಾಸಿ ಕದನ-ಜನವರಿ ೨೩ ೧೭೫೭ - ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ - ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ-ಬ್ರಿಟಿಷ್ -ರಾಬರ್ಟ್ ಕ್ಲೈವ್ ಬಕ್ಸಾರ ಕದನ- ಅಕ್ಟೋಬರ್ ೨೨,೧೭೬೪ -ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್ - ಔದದ ನವಾಬ-ಸೂಜ್ ಉದ್ ದೌಲ್ ಆಂಗ್ಲೋ-ಮೈಸೂರು ಯುದ್ಧಗಳು ಪ್ರಥಮ ಆಂಗ್ಲೋ-ಮೈಸೂರು ಯುದ್ಧ- ೧೭೬೭-೬೯ -ಹೈದರಾಲಿ&ಕರ್ನಲ್ ಸ್ಮಿತ್ - ಹೈದರಾಲಿಗೆ ಗೆಲವು - ಮದ್ರಾಸ್ ಒಪ್ಪಂದ ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು- ೧೭೮೦-೮೪ -ಹೈದರಾಲಿ&ಸರ್.ಐಯರ್ ಕುಟ್ - ೧೭೮೨- ಸೋಲಿಗನೂರ ಕಾಳಗ - ಐಯರ್ ಗೆ ಗೆಲವು - ಮಂಗಳೂರ ಒಪ್ಪಂದ ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು-೧೭೯೦-೯೨ -ಟಿಪ್ಪು&ಕಾರ್ನ ವಾಲಿಸ್ - ಕಾರ್ನ ವಾಲಿಸ್ ಗೆಲವು - ಟಿಪ್ಪು ೩ ಕೋಟಿ ಹಣ ಕೊಡಬೇಕು - ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮು
ಮರಾಠ ಮನೆತನ 1. ಶಿವಾಜಿ ಯಾವಾಗ ಜನಿಸಿದನು? 1627 ಎಪ್ರಿಲ್20 2. ಶಿವಾಜಿ ಹುಟ್ಟಿದ ಊರು ಯಾವುದು? ಶಿವನೇರಿ ದುರ್ಗ.(ಪುಣೆ ಹತ್ತಿರ) 3. ಶಿವಾಜಿ ತಂದೆ ತಾಯಿ ಯಾರು? *ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ* _______________________________________ 4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? *ಭಗವಾನ್ ರಾಮದಾಸ್* _______________________________________ 5. ಶಿವಾಜಿಯ ಜೀವನದ ಗುರು ಯಾರು? *ದಾದಾಜಿ ಕೊಂಡ ದೇವ* _______________________________________ 6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು? *ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ* _______________________________________ 7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? *ಅಫ್ಜಲ್ ಖಾನ್* _______________________________________ 8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? *ಗೆರಲ್ಲಾ* _______________________________________ 9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? *ಷಾಹಿಸ್ತಾ ಖಾನ್* _______________________________________ 10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? *ಜೈಸಿಂಗ್* _______________________________________

ಬೌದ್ಧ ಧರ್ಮ

ಬೌದ್ಧ ಧರ್ಮ ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ  ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು ಬುದ್ಧನ ತಾಯಿಯ ಹೆಸರು - - ಮಾಯಾದೇವಿ ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ  ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ -ಸಾರಾನಾಥ ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ  ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ ಬುದ್ದನ ಪತ್ನಿಯ ಹೆಸರು - ಯಶೋಧರಾ  ಬುದ್ಧನ ಮುಗುವಿನ ಹೆಸರು - ರಾಹುಲ ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ ಸತ್ಯಾನ್ವೇಷಣಿ ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ  ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ ಬುದ್ಧನಿ

ಭಾರತ ರತ್ನ ಪಡೆದವರ ಪಟ್ಟಿ

ಭಾರತ ರತ್ನ ಪಡೆದವರ ಪಟ್ಟಿ  1) ಸಿ. ರಾಜಗೋಪಾಲಾಚಾರಿ (1954)  2) ಸರ್ವೆಪಲ್ಲಿ ರಾಧಾಕೃಷ್ಣನ್ (1954)  3) ಸಿ.ವಿ. ರಾಮನ್ (1954)  4) ಭಗವಾನ್ ದಾಸ್ (1955)  5) ಮೋಕ್ಷಗುಂಡಮ್ ವಿಶ್ವೇಶ್ವರಯ್ಯ (1955)  6) ಜವಾಹರಲಾಲ್ ನೆಹರು (1955)  7) ಗೋವಿಂದ ಬಲ್ಲಭ್ ಪಂತ್ (1957)  8) ಧೋಂಡೋ ಕೇಶವ್ ಕರ್ವೆ (1958)  9) ಬಿಧಾನ್ ಚಂದ್ರ ರಾಯ್ (1961)  10) ಪುರುಷೋತ್ತಮ್ ದಾಸ್ ಟಂಡನ್ (1961)  11) ರಾಜೇಂದ್ರ ಪ್ರಸಾದ್ (1962)  12) ಜಕೀರ್ ಹುಸೇನ್ (1963)  13) ಪಾಂಡುರಾಂಗ್ ವಾಮನ್ ಕೇನ್ (1963)  14) ಲಾಲ್ ಬಹದ್ದೂರ್ ಶಾಸ್ತ್ರಿ (1966)  15) ಇಂದಿರಾ ಗಾಂಧಿ (1971)  16) ವಿ.ವಿ. ಗಿರಿ (1975)  17) ಕೆ ಕಾಮರಾಜ್ (1976)  18) ಮದರ್ ತೆರೇಸಾ (1980)  19) ಆಚಾರ್ಯ ವಿನೋಬಾ ಭಾವೆ (1983)  20) ಖಾನ್ ಅಬ್ದುಲ್ ಗಫ್ಫರ್ ಖಾನ್ (1987)  21) ಎಂ.ಜಿ. ರಾಮಚಂದ್ರನ್ (1988)  22) ಬಿ.ಆರ್. ಅಂಬೇಡ್ಕರ್ (1990)  23) ನೆಲ್ಸನ್ ಮಂಡೇಲಾ (1990)  24) ರಾಜೀವ್ ಗಾಂಧಿ (1991)  25) ವಲ್ಲಭಭಾಯಿ ಪಟೇಲ್ (1991)  26) ಮೊರಾರ್ಜಿ ದೇಸಾಯಿ (1991)  27) ಮೌಲಾನಾ ಅಬುಲ್ ಕಲಾಮ್ ಆಜಾದ್ (1992)  28) ಜೆಆರ್ಡಿ ಟಾಟಾ (1992)  29) ಸತ್ಯಜಿತ್ ರೇ (1992)  30) ಗುಲ್ಜಾರಿಲಾಲ್ ನಂದಾ (1997)  31) ಅರುಣಾ ಅಸಫ್ ಅಲಿ (1997)  32) ಎಪಿಜೆ ಅಬ್ದುಲ್ ಕಲಾಂ (1997)  33) M.S. ಸುಬ್ಬ

ರಾಷ್ಟ್ರೀಯ ಉದ್ಯಾನವನಗಳು

ರಾಷ್ಟ್ರೀಯ ಉದ್ಯಾನವನಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ* - ಕೊಡಗು, ಕರ್ನಾಟಕ ರಾಜ್ಯ. *ಬಂಡೀಪುರ ಉದ್ಯಾನವನ*- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ. *ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ* - ಬೆಂಗಳೂರು, ಕರ್ನಾಟಕ. *ಭದ್ರ ವನ್ಯ ಜೀವಿ ತಾಣ* - ಚಿಕ್ಕಮಗಳೂರು, ಕರ್ನಾಟಕ. *ದಾಂಡೇಲಿ ಅರಣ್ಯ ಧಾಮ* - ದಾಂಡೇಲಿ, ಕರ್ನಾಟಕ. *ರಂಗನತಿಟ್ಟು ಪಕ್ಷಿಧಾಮ* - ಶ್ರೀರಂಗಪಟ್ಟಣ , ಕರ್ನಾಟಕ. *ಸೋಮೇಶ್ವರ ವನ್ಯಧಾಮ* - ಉತ್ತರಕನ್ನಡ , ಕರ್ನಾಟಕ. *ತುಂಗಭದ್ರ ವನ್ಯಧಾಮ* - ಬಳ್ಳಾರಿ, ಕರ್ನಾಟಕ. *ಸರಸ್ವತಿ ಕಣಿವೆ ಅರಣ್ಯ ಧಾಮ* - ಶಿವಮೊಗ್ಗ , ಕರ್ನಾಟಕ. *ಗಿರ ಅರಣ್ಯ ಧಾಮ* - ಜುನಾಘಡ್ , ಗುಜರಾತ್. *ಅಚಾನ್ಕ್ಮಾರ್ ವನ್ಯ ತಾಣ* - ಬಿಲಾಸ್ ಪುರ, ಛತ್ತೀಸ್ ಗಡ . *ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ* - ಶಾಹ್ ದಾಲ್ , ಮಧ್ಯಪ್ರದೇಶ್ *ಭೋರಿವಿಲಿ ರಾಷ್ಟ್ರೀಯ ಉದ್ಯಾನವನ* - ಮುಂಬೈ , ಮಹಾರಾಷ್ಟ್ರ *ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ* - ನೈನಿತಾಲ್ , ಉತ್ತರಾಂಚಲ *ವೈಲ್ಡ್ ಯಾಸ್ ವನ್ಯಧಾಮ* - ಕಛ, ಗುಜರಾತ್. *ದಾಲ್ಮ ವನ್ಯಧಾಮ* - ಸಿಂಗಭೂಂ, ಜಾರ್ಖಂಡ್. *ಗಾಂಧೀ ಸಾಗರ ಅರಣ್ಯಧಾಮ* - ಮಾನ್ಡಸೂರು,ಮಧ್ಯಪ್ರದೇಶ್ *ಗೌತಮ್ ಬುದ್ದ ವನ್ಯಧಾಮ* - ಗಯಾ, ಬಿಹಾರ. *ಹಜಾರಿಬಾಗ್ ಅರಣ್ಯ ಧಾಮ* - ಹಜಾರಿ ಬಾಗ್ , ಜಾರ್ಖಂಡ್. *ಕಾಜೀರಂಗ ರಾಷ್ಟೀಯ ಉದ್ಯಾನವನ* - ಜೋರಾಹ್ಟ್,ಅಸ್ಸಾಂ *ನಾವೆಗೋನ್

ಕರ್ನಾಟಕದ ಪ್ರಥಮಗಳು

ಕರ್ನಾಟಕದ ಪ್ರಥಮಗಳು ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'  (ಕೋಟೆ ಇರುವ ನಾಡು)ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ. ಮೊದಲ ರಾಜಮನೆತನ -  ಕದಂಬರು. ಮೊದಲ ಗದ್ಯ ಕೃತಿ -ವಡ್ಡಾರಾಧನೆ. ಪ್ರಥಮ ಗ್ರಂಥ - ಕವಿರಾಜಮಾರ್ಗ. ಮೊದಲ ಶಾಸನ -ಹಲ್ಮಿಡಿ ಶಾಸನ. ತಾಮ್ರ ಶಾಸನ -ತಾಳಗುಂದ ಶಾಸನ. ಮೊದಲ ಟೆಸ್ಟ್ ಆಟಗಾರ -ಪಿ.ಇ.ಪಾಲಿಯಾ. ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕೆನತ್ ಎಲ್.ಪೊವೆಲ್. ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -ಶಾಂತಾ ರಂಗಸ್ವಾಮಿ. ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ -ಬೆನಗಲ್ ರಾಮರಾವ್. ಕನ್ನಡದ ಮೊದಲ ನಾಟಕ-ಮಿತ್ರಾವಿಂದ ಗೋವಿಂದ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ-ಎಚ್.ವಿ.ನಂಜುಡಯ್ಯ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-ಇಂದಿರಾಬಾಯಿ. ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ - ವಾರ್ಟರ್ ಎಲಿಯಟ್, ಧಾರವಾಡ. ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -ಚಂದ್ರವಳ್ಳಿ ಕೆರೆ. ಮೊದಲ ಮುಖ್ಯಮಂತ್ರಿ  ( ಮೈಸೂರು ರಾಜ್ಯ ) - ಕೆ.ಸಿ.ರೆಡ್ಡಿ. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ - ಕೆಂಗಲ್ ಹನುಮಂತಯ್ಯ. ಜೀವನ ಚರಿತ್ರೆ ಬರೆದವರು - ಎಂ.ಎಸ್.ಪುಟ್ಟಣ್ಣ. ಮಕ್ಕಳ ಮೊದಲ -ವಿಶ್ವಕೋಶ -ಬಾಲ ಪ್ರಪಂಚ. ವಿಷಯ ವಿಶ್ವಕೋಶ- ವಿವೇಕ ಚಿಂತಾಮಣಿ. ವ್ಯಾಕರಣ ಗ್ರಂಥ -ಕರ್ನಾಟಕ ಭಾಷಾ ಭೂಷಣ. ಜೋತಿಷ್ಯ ಗ್ರಂಥ -ಜಾತಕ ತಿಲಕ. ಮೊದಲ

ಭಾರತದಲ್ಲಿ ಮೊದಲಿಗರು

ಭಾರತದಲ್ಲಿ ಮೊದಲಿಗರು  1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.  ಅನ್ನಾ ರಾಜನ್ ಜಾರ್ಜ್ 2) ಭಾರತದ ಪ್ರಥಮ ರಾಷ್ಟ್ರಪತಿ.  ಡಾ. ರಾಜೇಂದ್ರ ಪ್ರಸಾದ್. 3) ಸೇನಾ ಪಡೆಯ ಪ್ರಥಮ ಮುಖಸ್ಥ.  ಜನರಲ್ ಮಾಣಿಕ್ ಷಾ. 4)ಭಾರತದ ಮೊದಲ ಗವರ್ನರ್ ಜನರಲ್.  ಮೌಂಟ್ ಬ್ಯಾಟನ್. 5)ಭಾರತದ ಮೊದಲ ಉಪ ರಾಷ್ಟ್ರಪತಿ.  ಡಾ. ಎಸ್. ರಾಧಾಕೃಷ್ಣನ್. 6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.  ರಾಜಗೊಪಾಲಾಚಾರಿ. 7)ಭಾರತದ ಮೊದಲ ಗಗನ ಯಾತ್ರಿ.  ರಾಕೇಶ್ ಶರ್ಮಾ. 8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.   ಹೀರಾಲಾಲ್ ಕನಿಯಾ. 9)ಭಾರತದ ಮೊದಲ ಪೈಲೆಟ್.  J.R.D.ಟಾಟಾ. 10)ಎವೆರೆಸ್ಟ್ ಏರಿದ ಮೊದಲ ಭಾರತೀಯ.  ಶರ್ಪಾ ತೆನ್ನ್ ಸಿಂಗ್. 11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.   ರಾಜಗೊಪಲಾಚಾರಿ. 12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ ವ್ಯಕ್ತಿ.  ಜಾಕೀರ್ ಹುಸೇನ್. 13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.  ಆಚಾರ್ಯ ವಿನೋಬಾ ಭಾವೆ. 14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.  ಅತೀಯಾ. 15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷಿಣಿ. ಉ 16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮಭಾರತದ ಮಹಿಳೆ. ಲಷ್ಮೀ  ಪಂಡಿತ್. 17)ಪ್ರಥಮ ಮಹಿಳಾ ಗವರ್ನರ್.  ಸರೋಜಿನಿ ನಾಯ್ಡು 18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.  ಮದರ್ ತೆರೆಸಾ. 19)IPS ಅಧಿಕಾರಿಯಾ

ಪ್ರಮುಖ ಕೃತಿಗಳು ಮತ್ತು ಶಾಸನಗಳು

ಪ್ರಮುಖ ಕೃತಿಗಳು ಮತ್ತು ಶಾಸನಗಳು ಕಾಳಿದಾಸ- ಮೇಘದೂತ  ಹರ್ಷವರ್ಧನ- ರತ್ನಾವಳಿ ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ  ವಿಷ್ಣುಶರ್ಮ- ಪಂಚತಂತ್ರ ಮೆಗಾಸ್ತನೀಸ್‌- ಇಂಡಿಕಾ ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌ ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌ ಹರ್ಷವರ್ಧನ- ನಾಗಾನಂದ ಕೃಷ್ಣದೇವರಾಯ- ಅಮುಕ್ತಮೌಲ್ಯದಾ 3ನೇ ಸೋಮೇಶ್ವರ- ಮಾನಸೋಲ್ಲಾಸ 2ನೇ ಶಿವಮಾರ- ಸೇತುಬಂಧ ಶಾಸನಗಳು ಸಮುದ್ರಗುಪ್ತ- ಅಲಹಾಬಾದ್‌ ಶಾಸನ 2ನೇ ಪುಲಿಕೇಶಿ- ಐಹೊಳೆ ಶಾಸನ ದಂತಿದುರ್ಗ- ಎಲ್ಲೋರಾ ಶಾಸನ 1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

ಪ್ರಪಂಚದ ಪ್ರಮುಖ ಸಸ್ಯವರ್ಗಗಳು

ಪ್ರಪಂಚದ ಪ್ರಮುಖ ಸಸ್ಯವರ್ಗಗಳು ಅಮೆರಿಕಾ=ಪ್ರೈರಿ ಹುಲ್ಲುಗಾವಲು ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು ಆಫ್ರಿಕಾ=ಸವನ್ನಾ ಹುಲ್ಲುಗಾವಲು ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು ಯುರೋಪ್=ಸ್ಟೆಪಿಸ್ ಹುಲ್ಲುಗಾವಲು ಗಯಾನಾ=ಲಾನಸ್ ಹುಲ್ಲುಗಾವಲು ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು

ಭಾರತದ ಸಂವಿಧಾನದ ಸಂಕ್ಷಿಪ್ತ ಮಾಹಿತಿ

ಭಾರತದ ಸಂವಿಧಾನದ ಸಂಕ್ಷಿಪ್ತ ಮಾಹಿತಿ ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:- ಕ್ಯಾಬಿನೆಟ್ ಆಯೋಗ(1946) ಸಂವಿಧಾನ ರಚನಾ ಸಭೆಯ ಮೊದಲ ಸಭೆ- ಡಿ. 9, 1946 ತಾತ್ಕಾಲಿಕ ಅಧ್ಯಕರು :-ಸಚ್ಚಿದಾನಂದ ಸಿನ್ಹಾ ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10 ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ ಕರಡು ಸಮಿತಿ ಅಧ್ಯಕ್ಷರು : -ಡಾ.ಬಿ.ರ್.ಅಂಬೇಡ್ಕರ್ ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು :-ಸರ್ದಾರ್ ವಲ್ಲಭಬಾಯಿ ಪಟೇಲ್ ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು :-ಜೆ.ಬಿ.ಕೃಪಲಾನಿ ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು: - 11 ಸಂವಿಧಾನ ರಚೆನೆಯ ಅವಧಿ:- 2ವರ್ಷ 11 ತಿಂಗಳು 18 ದಿನ ಸಂವಿಧಾನವು ಅಂಗಿಕಾರವಾದ ದಿನ:- ನವೆಂಬರ್ 26, 1949 ಸಂವಿಧಾನ ಜಾರಿಗೆ ಬಂದ ದಿನ :- ಜನವರಿ 26, 1950 ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು:- 15 ಜನ ವಿಷಯಗಳನ್ನು ಏರವಲು ತೆಗೆದುಕೊಂಡದ್ದು : ಬ್ರಿಟನ್ ಸಂವಿಧಾನದಿಂದ :-ಸಂಸದೀಯ ಪದ್ಧತಿ;ಏಕಪೌರತ್;ದ್ವಿಸಧನ;ರಿಟ್ ಈ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದೆ ಅಮೆರಿಕ ಸಂವಿಧಾನದಿಂದ :- ಮೂಲಭೂತ ಹಕ್ಕುಗಳು ತೆಗೆದುಕೊಂಡಿದೆ ಆಸ್ಟ್ರೇಲಿಯಾ ಸಂವಿಧಾನದಿಂದ :- ಸಮವರ್ತಿ ಪಟ್ಟಿ ತೆಗೆದುಕೊಂಡಿದೆ ಜರ್ಮನ್ ಸಂವಿಧಾನದಿಂದ :- ತುರ್ತುಪರಿಸ್ಥಿತಿ ತೆಗೆದುಕೊಂಡಿದೆ ರಷ್ಯಾ ಸಂವಿಧಾನದಿಂದ : ಮೂಲಭೂತ- ಕರ್ತವ್ಯಗಳು ದ

ಪ್ರಮುಖ ಕೃತಿಗಳು

ಪ್ರಮುಖ ಕೃತಿಗಳು ಕಾಳಿದಾಸ- ಮೇಘದೂತ ಹರ್ಷವರ್ಧನ- ರತ್ನಾವಳಿ ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ  ವಿಷ್ಣುಶರ್ಮ- ಪಂಚತಂತ್ರ  ಮೆಗಾಸ್ತನೀಸ್- ಇಂಡಿಕಾ ಹ್ಯೂಯೆನ್ತ್ಸಾಂಗ್- ಸಿ-ಯೂ-ಕಿ ಅಲ್ಬೇರೂನಿ- ಕಿತಾಬ್-ಉಲ್-ಹಿಂದ್ ಅಬ್ದುಲ್ ರಜಾಕ್- ಮತಾಲಸ್ ಸದೇನ್ ಹರ್ಷವರ್ಧನ- ನಾಗಾನಂದ ಕೃಷ್ಣದೇವರಾಯ- ಅಮುಕ್ತಮೌಲ್ಯದಾ 3ನೇ ಸೋಮೇಶ್ವರ- ಮಾನಸೋಲ್ಲಾಸ 2ನೇ ಶಿವಮಾರ- ಸೇತುಬಂಧ

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು  ವಿಶ್ವ ಹಾಸ್ಯ ದಿನ - ಜನವರಿ 10  ರಾಷ್ಟ್ರೀಯ ಯುವ ದಿನ - ಜನವರಿ 12  ಸೇನಾ ಸೇನಾ ದಿನ - 15 ಜನವರಿ   ಕುಷ್ಠರೋಗ ತಡೆಗಟ್ಟುವ ದಿನ  - ಜನವರಿ 30  ಭಾರತ ಪ್ರವಾಸೋದ್ಯಮ ದಿನ  - ಜನವರಿ 25  ಗಣರಾಜ್ಯೋತ್ಸವ - ಜನವರಿ 26  ಅಂತರರಾಷ್ಟ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ದಿನ - 26 ಜನವರಿ  ಸರ್ವೋದಯ ದಿನ - ಜನವರಿ 30   ಹುತಾತ್ಮ ದಿನ - ಜನವರಿ 30  ವಿಶ್ವ ಕ್ಯಾನ್ಸರ್ ದಿನ - ಜನವರಿ 4   ಗುಲಾಬಿ ದಿನ - ಫೆಬ್ರವರಿ 12   ಪ್ರೇಮಿಗಳ ದಿನ - ಫೆಬ್ರವರಿ 14  ಅಂತರರಾಷ್ಟ್ರೀಯ ಮಾತೃಭಾಷಾ ದಿನ - ಫೆಬ್ರವರಿ 21   ಕೇಂದ್ರ ಅಬಕಾರಿ ದಿನ - ಫೆಬ್ರವರಿ 24   ರಾಷ್ಟ್ರೀಯ ವಿಜ್ಞಾನ ದಿನ - ಫೆಬ್ರವರಿ 28   ರಾಷ್ಟ್ರೀಯ ಭದ್ರತಾ ದಿನ - ಮಾರ್ಚ್ 4   ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ - ಮಾರ್ಚ್ 8  ವಿಶ್ವ ಗ್ರಾಹಕ ಹಕ್ಕುಗಳ ದಿನ  - ಮಾರ್ಚ್ 15  ಸಶಸ್ತ್ರ ರಚನೆ ದಿನ - ಮಾರ್ಚ್ 18  ವಿಶ್ವ ಅರಣ್ಯ ದಿನ - ಮಾರ್ಚ್ 21   ವಿಶ್ವ ಜಲ ದಿನ - ಮಾರ್ಚ್ 22  ವಿಶ್ವ ಹವಾಮಾನ ದಿನ - 23 ಮಾರ್ಚ್  ವಿಶ್ವ ಟಿ 3 ಬಿ ದಿನ - ಮಾರ್ಚ್ 24   ಗ್ರಾಮ ಪೋಸ್ಟ್ ಜೀವ ವಿಮಾ ದಿನ - ಮಾರ್ಚ್ 24  ಬಾಂಗ್ಲಾದೇಶದ ರಾಷ್ಟ್ರೀಯ ದಿನ - 26 ಮಾರ್ಚ್  ವಿಶ್ವ ನಾಟಕ ದಿನ - ಮಾರ್ಚ್ 27  ವಿಶ್ವ ಆರೋಗ್ಯ ದಿನ - ಏಪ್ರಿಲ್ 7  ಅಂಬೇಡ್ಕರ್ ಜಯಂತಿ - ಏಪ್ರಿಲ್ 14  ವಿಶ್ವ ಏರೋನಾಟಿ

ಕೆಲವು ಶಾಸನಗಳ ಮಾಹಿತಿ

ಕೆಲವು ಶಾಸನಗಳ  ಮಾಹಿತಿ ಐಹೊಳೆ ಶಾಸನ  -  ರವಿಕೀರ್ತಿ . ಮೇಗುತಿ ದೆವಾಲಯದಲ್ಲಿ ಕೆತ್ತಲಾಗಿದೆ ( ಇಮ್ಮಡಿ ಪುಲಕೇಶಿಯ ಕಾಲದ್ದು) ಚಂದ್ರವಳ್ಳಿ ಶಾಸನದ ಕತೃ  -  ಮಯೂರ ವರ್ಮ ( ಚಿತ್ರದುರ್ಗ)  ಕನ್ನಡದ ಮೊಟ್ಟಮೊದಲ ಶಾಸನ  -  ಹಲ್ಮಿಡಿ ಇರುವುದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ. ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ  ಹಲ್ಮಿಡಿ ಶಾಸನದ ಕತೃ -  ಕಾಕುತ್ಸ ವರ್ಮ.  ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ  -  ಚಂದ್ರವಳ್ಳಿ ಶಾಸನ ತಾಳಗುಂದ ಶಾಸನದ ಕತೃ  -  ಕವಿ ಕುಬ್ಜ ತಾಳಗುಂದ ಶಾಸನವನ್ನು ಬರೆಸಿದವರು  -  ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ) ನಿಟ್ಟೂರು ಶಾಸನದ ಕತೃ  -  ಚಡಪ. ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ  -  ದಂತಿದುರ್ಗ ಭಾಂಡ್ಕ & ತಾಳೆಗಾಂ ಶಾಸನ - ಒಂದನೇ ಕೃಷ್ಣ ಸಂಜಾನ್ ತಾಮ್ರ ಶಾಸನ   -  ಅಮೋಘ ವರ್ಷ ಬಾದಾಮಿ ಶಾಸನದ ಕತೃ  -  ಒಂದನೇ ಪುಲಿಕೇಶಿ  ಮಹಾಕೂಟಸ್ತಂಭ ಶಾಸನ ಕತೃ  -  ಮಂಗಳೇಶ. ಬಾದ

ಭಾರತದ ಸಂವಿಧಾನದ ವಿಧಿಗಳು

ಭಾರತದ ಸಂವಿಧಾನದ ವಿಧಿಗಳು ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ)  1ಒಕ್ಕೂಟದ ಹೆಸರು 2ನೂತನ  ರಾಜ್ಯಗಳ ರಚನೆ 3ಸರಹದ್ದುಗಳು ಭಾಗ -2 5ಪೌರತ್ವ 6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು . 7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು ಭಾಗ -3 ( ಮೂಲಭೂತ ಹಕ್ಕುಗಳು ) 14ಸಮಾನೆತೆಯ ಹಕ್ಕು 15ತಾರತಮ್ಯ ನಿಷೇಧ 16 ಉದ್ಯೋಗದಲ್ಲಿ ಸಮಾನತೆ 17ಅಸ್ಪ್ರಶ್ಯತೆ ನಿರ್ಮೊಲನೆ 18ಬಿರುಡುಗಳ ರದ್ದತಿ 19 6 ಸ್ವಾತಂತ್ರ್ಯಗಳು 20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ 21ಜೀವಿಸುವ ಹಕ್ಕು 21("ಎ) ವಿದ್ಯಾಭ್ಯಾಸದ ಹಕ್ಕು 23ಮಾನವ ಮಾರಾಟ , ಬಲವಂತ ದುಡಿಮೆ 24ಬಾಲಕಾ... ಕ ನಿಷೇಧ 25ಧಾರ್ಮಿಕ ಆಚರಣೆ 26ಧಾರ್ಮಿಕ ಸ್ವಾತಂತ್ರ್ಯ 27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  : ಭಾಗ-4(ಎ) ಮೂಲಭೂತ ಕರ್ತವ್ಯಗಳು 51(ಎ)11ಮೂಲಭೂತ ಕರ್ತವ್ಯಗಳು ಭಾಗ -5(ಕೇಂದ್ರ ಸರ್ಕಾರ ) 52 ರಾಷ್ಪಪತಿ 54ರಾಷ್ಪಪತಿ ಚುನಾವಣೆ 58ರಾಷ್ಪಪತಿಯ ಅರ್ಹತೆಗಳು 60ರಾಷ್ಪಪತಿಯ ಪ್ರಮಾಣ ವಚನ 61 ಮಹಾಭಿಯೋಗ 63ಉಪರಾಷ್ಪಪತಿ 67ಉಪರಾಷ್ಪಪತಿ ಪದವಧಿ 72ರಾಷ್ಪಪತಿ ಕ್ಷಮಾಧಾನ 74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು 75ಪ್ರಧಾನಿ  ಮಂತ್ರಿಮಂಡಲದ ನೇಮಕ 76ಅ ..

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ ಸಂಗಮ ವಂಶ 1 ನೇ ಹರಿಹರ - 1336 – 1356 1 ನೇ ಬುಕ್ಕ - 1356 – 1377 2ನೇ ಹರಿಹರ - 1377 – 1404 1 ನೇ ವಿರುಪಾಕ್ಷಾ - 1404 – 1405 2ನೇ ಬುಕ್ಕ - 1405 – 1406  1 ನೇ ದೇವರಾಯ - 1406 – 1422 ರಾಮಚಂದ್ರ - 1422 – 1422 ವೀರ ವಿಜಯ - 1422 – 1424  2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446  ಮಲ್ಲಿಕಾರ್ಜುನ - 1466 – 1465  2 ನೇ ವಿರೂಪಾಕ್ಷ - 1465 1485 ಫ್ರೌಢದೇವರಾಯ - 1485 ಸಾಳ್ವ ವಂಶ  ಸಾಳುವ ನರಸಿಂಹ - 1485 – 1491 ತಿಮ್ಮ ಭೂಪ - 1491 2 ನೇ ನರಸಿಂಹ - 1491 – 1503 ತುಳುವ ವಂಶ ವೀರ ನರಸಿಂಹ - 1503 – 1505  2 ನೇ ನರಸಿಂಹ - 1050 – 1509  ಕೃಷ್ಮದೇವರಾಯ - 1509 – 1529  ಅಚ್ಚುತ ರಾಯ - 1529 – 1542  1 ನೇ ವೆಂಕಟರಾಯ - 1542  ಸದಾಶಿವರಾಯ - 1542 – 1570 ಸಂಗಮ ವಂಶ  ತಿರುಮಲ ರಾಯ - 1 ನೇ ವೆಂಕಟರಾಯ ಶ್ರೀರಂಗರಾಯ2 ನೇ ವೆಂಕಟಾದ್ರಿ 2 ನೇ ಶ್ರೀರಂಗ  ರಾಮದೇವ ( ಮಂತ್ರಿ ವಿಚ್ಚಮ ನಾಯಕ ) 3 ನೇ ವೆಂಕಟ ರಾಯ  3 ನೇ ರಂಗರಾಯ ( ಸಾಮ್ರಾಜ್ಯ ರಹಿತ ) ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ  ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ

ರಾಷ್ಟ್ರಪತಿ ಆಡಳಿತ

ರಾಷ್ಟ್ರಪತಿ ಆಡಳಿತ ಭಾರತದ ಸಂವಿಧಾನದ ೩೫೬ರ ಪ್ರಕಾರ ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ಆಡಳಿತವನ್ನು ತನ್ನ ಕೈಗೆ ತಗೆದುಕೊಳ್ಳುವಂತಹ ಅಧಿಕಾರ. *.ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ " ಅನುಚ್ಛೇದ 356 "ನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ವಿಧಿಸುವ ಪ್ರಕ್ರಿಯೆಯಾಗಿದೆ. ಅನುಚ್ಛೇದ 356ರ ಹಿನ್ನಲೆ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ವಿವಿಧ ಪಾಳೇಗಾರರು, ರಾಜ್ಯಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಚಿಸಿದ್ದು- ಭಾರತ ಸರ್ಕಾರದ ಕಾಯ್ದೆ 1935. ಈ ಕಾಯ್ದೆಯ 93ನೇ ವಿಧಿ ಪ್ರಕಾರ ಆಯಾ ಪ್ರಾಂತ್ಯದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದೆ ಅಥವಾ ಅಲ್ಲಿ ಅಶಾಂತಿ ತಲೆದೋರಿದೆ ಎಂಬುದು ಖಾತ್ರಿಯಾದರೆ ರಾಜ್ಯಪಾಲರು ಆಯಾ ಪ್ರಾಂತ್ಯದ ಅಧಿಕಾರವನ್ನು ಕೈಗೆತ್ತಿಕೊಂಡು ತಾವೇ ಆಡಳಿತಕಾರ್ಯ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಸಂದರ್ಭದಲ್ಲಿ ಇದನ್ನೇ ಮಾದರಿಯಾಗಿರಿಸಿಕೊಂಡು 356ನೇ ಅನುಚ್ಛೇದವನ್ನು ಸೇರಿಸಲಾಗಿದೆ. ಅನುಚ್ಛೇದ 356ರ ಬಳಕೆ ಯಾವುದೇ ರಾಜ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡರೆ ರಾಜ್ಯಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ.ಇದರ ಅವಧಿ ಆರು ತಿಂಗಳು.ಈ ಅವಧಿಯೊಳಗೆ ಯಾವ ಪಕ್ಷವೂ ಬಹುಮತ ಸಾಬೀತುಪಡಿಸದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ

ಮೊಗಲ್ ಸಾಮ್ರಾಜ್ಯ

*** ಮೊಗಲ್ ಸಾಮ್ರಾಜ್ಯ ***  =============== . 1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ? 1526 2. ಮೊಗಲ್ ಸಾಮ್ರಾಜ್ಯದ ಸ್ಥಾಪಕ? ಬಾಬರ್ 3. ಬಾಬರ್ ನ ಮೂಲ ಹೆಸರು? ಜಾಹಿರುದ್ದಿನ್ 4. ಬಾಬರ್ ಪದದ ಅರ್ಥ? ಹುಲಿ 5. ಕಣ್ವ ಕದನ ಯಾವಾಗ ,? ಯಾರ ಯಾರ ನಡುವೆ ನಡೆಯುತ್ತದೆ? 1527 ರಾಣಾಸಂಗ ಮತ್ತು ಬಾಬರ್ 6. ಗೋಗ್ರಾ ಕದನ ಯಾವಾಗ ? ಯಾರ ಯಾರ ನಡುವೆ ನಡೆಯುತ್ತದೆ? 1529 ಮಹಮದ್ ಲೋದಿ ಮತ್ತು ಬಾಬರ್ 7. ಬಾಬರ್ ಸಮಾಧಿ ಎಲ್ಲಿದೆ? ಮೊದಲು ಆಗ್ರಾದ ಅರಮ್ ಬಾಗ್ ನಲ್ಲಿತ್ತು ಈಗ ಕಾಬೂಲ್ ನಲ್ಲಿದೆ 8. ಬಾಬರ್ ಯಾವ ಸಂತತಿಗೆ ಸೇರಿದವನು? ಮಂಗೋಲ 9. ಬಾಬರ್ ನ ಆತ್ಮ ಕಥನ ಯಾವುದು? ಬಾಬರ್ ನಾಮಾ (ತುಜಕಿ-ಇ-ಬಾಬರಿ) 10. ಬಾಬರ್ ನಾಮಾ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು? ವಿಸ್ಮಯ ಪ್ರದೇಶ 11. ಬಾಬರ್ ನಾಮಾ ದಲ್ಲಿ ಭಾರತದ ಯಾವ ಬೆಟ್ಟ ಗಳ ಬಗ್ಗೆ ವಿವರಿಸಲಾಗಿದೆ? ಸಿವಾಲಿಕ್ 12. ಬಾಬರ್ ಭಾರತೀಯರಿಗೆ ಯಾವ ಗುಣಗಳು ಇಲ್ಲ ಎಂದು ಹೇಳಿದನು? ಅತಿಥಿ ಸತ್ಕಾರದ ಗುಣ 13. ಎರಡು ಬಾರಿ ಆಳ್ವಿಕೆ ಮಾಡಿದ ಮೊಘಲ್ ಚಕ್ರವರ್ತಿ ಯಾರು? ಹುಮಾಯೂನ್ 14. ಹುಮಾಯೂನ್ ಪದದ ಅರ್ಥ? ಅದೃಷ್ಟವಂತ 15. ದೌರಾ ಕದನ ಯಾವಾಗ ನಡೆಯಿತು? 1532 ಮಹಮದ್ ಲೋದಿ ಮತ್ತು ಹುಮಾಯೂನ್ 16. ಷೇರ್ ಖಾನ್ ಮತ್ತು ಹುಮಾಯೂನ್ ಮೊದಲ ಕದನ ಯಾವಾಗ ನಡೆಯಿತು? ಚುನಾರ್ 1537 17. ಕನೋಜ್ ಕದನ ಯಾವಾಗ ನಡೆಯಿತು? 1540 ಹುಮಾಯೂನ