ಕನ್ನಡಕ್ಕೆ ಎಂಟು ಪ್ರಶಸ್ತಿಗಳು

ಕನ್ನಡಕ್ಕೆ ಎಂಟು ಪ್ರಶಸ್ತಿಗಳು

ಕನ್ನಡಸಾಹಿತಿಗಳುಜ್ಞಾನಪೀಠಪ್ರಶಸ್ತಿಯಿಂದಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.
 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
೧)ಕುವೆಂಪು ೧೯೬೭ --ಶ್ರೀ ರಾಮಾಯಣ ದರ್ಶನಂ  

೨)ದ. ರಾ. ಬೇಂದ್ರೆ ೧೯೭೩--ನಾಕುತಂತಿ

೩)ಶಿವರಾಮ ಕಾರಂತ ೧೯೭೭-- ಮೂಕಜ್ಜಿಯ ಕನಸುಗಳು

೪)ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. 
ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ)

೫)ವಿ. ಕೃ. ಗೋಕಾಕ ೧೯೯೦--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. 
ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ

೬)ಯು. ಆರ್. ಅನಂತಮೂರ್ತಿ ೧೯೯೪ --
ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ

೭)ಗಿರೀಶ್ ಕಾರ್ನಾಡ್ ೧೯೯೮-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು

೮)ಚಂದ್ರಶೇಖರ ಕಂಬಾರ ೨೦೧೦-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು