ಕನ್ನಡಕ್ಕೆ ಎಂಟು ಪ್ರಶಸ್ತಿಗಳು
ಕನ್ನಡಕ್ಕೆ ಎಂಟು ಪ್ರಶಸ್ತಿಗಳು
ಕನ್ನಡಸಾಹಿತಿಗಳುಜ್ಞಾನಪೀಠಪ್ರಶಸ್ತಿಯಿಂದಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು ವರ್ಷ ಕೃತಿ
೧)ಕುವೆಂಪು ೧೯೬೭ --ಶ್ರೀ ರಾಮಾಯಣ ದರ್ಶನಂ
೨)ದ. ರಾ. ಬೇಂದ್ರೆ ೧೯೭೩--ನಾಕುತಂತಿ
೩)ಶಿವರಾಮ ಕಾರಂತ ೧೯೭೭-- ಮೂಕಜ್ಜಿಯ ಕನಸುಗಳು
೪)ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ)
೫)ವಿ. ಕೃ. ಗೋಕಾಕ ೧೯೯೦--ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
೬)ಯು. ಆರ್. ಅನಂತಮೂರ್ತಿ ೧೯೯೪ --
ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ
೭)ಗಿರೀಶ್ ಕಾರ್ನಾಡ್ ೧೯೯೮-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು
೮)ಚಂದ್ರಶೇಖರ ಕಂಬಾರ ೨೦೧೦-- ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ
Comments
Post a Comment